id uint64 1 55k | word_range stringclasses 5
values | kannada stringlengths 29 2.95k | english stringlengths 0 3.11k | prompt stringclasses 1
value |
|---|---|---|---|---|
48,728 | 25-30 | ಶಿಯೋಮಿ ನೋಟ್ಬುಕ್ ಏರ್ ಲ್ಯಾಪ್ಟಾಪ್ 1080 x 1920 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 12.5 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇಯನ್ನು ಹೊಂದಿದ್ದು, ಕಂಫರ್ಟ್ ಮಾದರಿಯ ಡಿಸ್ಪ್ಲೇ ಎನ್ನಲಾಗುತ್ತಿದ್ದು, ಆದರೆ 13 ಇಂಚಿನ ಗಾತ್ರದಲ್ಲಿ ಇರಲಿದೆ ಎಂದುಕೊಂಡಿದ್ದ ಗ್ರಾಹಕರ ನಿರೀಕ್ಷೆ ಹುಸಿಯಾಗಿದೆ. | The Xiaomi Notebook Air laptop with a 1080 x 1920 pixel resolution display capability and a 12.5 inch full HD display has been described as having a comfortable display, but customers who expected it to be 13 inches in size have been disappointed. | Translate the following English text to Kannada, preserving the original meaning and cultural context. |
48,579 | 25-30 | ಬೆಂಗಳೂರು: ಸಂಸತ್ನಲ್ಲಿ ಚರ್ಚಿಸದೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಿದ ಕೇಂದ್ರ ಸರ್ಕಾರದ ‘ಸ್ಕೀಂ’ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೂಲ ದಾವೆ ಹೂಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. | Bengaluru: The state government has decided to file an original petition in the Supreme Court challenging the 'scheme' formulated by the Cauvery River Water Management Authority and Cauvery Water Regulation Committee set up by the central government without discussing it in the parliament. | Translate the following English text to Kannada, preserving the original meaning and cultural context. |
34,775 | 50-100 | ಶಾಸನಗಳಲ್ಲಿ ‘ಪ್ರಸನ್ನಕೇಶವ ದೇವಾಲಯ’ ಎಂದೇ ಉಲ್ಲೇಖವಿದ್ದರೂ ಈಗ ಜನಮನದಲ್ಲಿ ‘ಲಕ್ಷ್ಮೀನರಸಿಂಹ ದೇವಾಲಯ’ ಎಂದು ಖ್ಯಾತವಾಗಿದೆ. ಹಳೇಬೀಡಿನ ದೇವಾಲಯದ ನಕ್ಷತ್ರಾಕಾರದ ಹೊರಬಿತ್ತಿಯಲ್ಲಿ ಇರುವಂತೆಯೇ ಆನೆ ಕುದುರೆಗಳ ಸಾಲುಗಳಲ್ಲದೆ ಲತಾಪಟ್ಟಿಕೆ, ಸಿಂಹಮುಖ, ಕಪಿ, ಪಕ್ಷಿ, ಜಿಂಕೆ ಇತ್ಯಾದಿಗಳಿವೆ. ಇದರ ಮೇಲಿನ ಪಟ್ಟಿಯಲ್ಲಿ ಪೌರಾಣಿಕ ಕಥೆಗಳು ಕೆತ್ತಲ್ಪಟ್ಟಿವೆ. ಉತ್ತರದ ಗರ್ಭಗುಡಿಯ ಬಿತ್ತಿಯಲ್ಲಿ ಭ... | Although the inscriptions refer to it as 'Prasanna Keshava Temple', it is now popularly known as 'Lakshmi Narasimha Temple'. The star-shaped outer wall of the old Bedi temple has rows of elephants and horses along with creepers, lion faces, monkeys, birds, lizards etc. carved on it. Mythological stories are carved on t... | Translate the following English text to Kannada, preserving the original meaning and cultural context. |
349 | 20-25 | (ಬೀಜಿಂಗ್ ವರದಿ): ಸದ್ಯದ ಬಿಕ್ಕಟ್ಟು ಬಗೆಹರಿಯಬೇಕಿದ್ದರೆ ವಿವಾದಾತ್ಮಕ ದೋಕ್ ಲಮ್ ಪ್ರದೇಶದಿಂದ ಭಾರತ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಕ್ಸಿನುವಾ ಹೇಳಿದೆ. | Beijing report: China's state-owned news agency Xinhua said India must withdraw its army from the disputed Doklam region to resolve the current crisis. | Translate the following English text to Kannada, preserving the original meaning and cultural context. |
21,201 | 50-100 | ಬೆಳಗಾವಿ- ಗಣರಾಜ್ಯೋತ್ಸವದ ನಿಮಿತ್ಯ ಬೆಳಗಾವಿ ನಗರದಲ್ಲಿ ಶಾಂತಿ ಮತ್ತು ಏಕತೆಗಾಗಿ ಬಿಜೆಪಿ ಮುಖಂಡ ಅನೀಲ ಬೆನಕೆ ಅವರ ನೇತ್ರತ್ವದಲ್ಲಿ ಭಾರತ ಮಾತಾ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಗಣರಾಜ್ಯೋತ್ಸವದ ದಿನದಂದು ಬೆಳಿಗ್ಗೆ 10 ಘಂಟೆಗೆ ನಗರದ ಸಂಬಾಜಿ ಉದ್ಯಾನವನದಲ್ಲಿ ಭಾರತ ಮಾತೆಗೆ ಪೂಜೆ ಸಲ್ಲಿಸಿ ಬೈಕ್ ರ್ಯಾಲಿ ಗೆ ಚಾಲನೆ ನೀಡಲಾಗುವದು ಮೆರವಣಿಗೆ ಐದು ಅಶ್ವಗಳ ಸಾರಥ್ಯ ದೆಹಲಿಯಲ್ಲಿ ನಡೆಯುವ ಗಣರಾಜ... | Belagavi- On the occasion of Republic Day, a Bharat Mata bike rally has been organized under the leadership of BJP leader Anil Benake in Belagavi city for peace and unity. The bike rally will be flagged off after offering prayers to Bharat Mata at 10 am on Republic Day at Sambhaji Garden in the city. The procession on ... | Translate the following English text to Kannada, preserving the original meaning and cultural context. |
32,676 | 50-100 | ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ ಪಂದ್ಯದ ಮೊದಲ ದಿನವೇ ಒಟ್ಟಾರೆ 13 ವಿಕೆಟ್ ಉರುಳಿತು. ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ವಿದರ್ಭ ಚಹಾ ವಿರಾಮದ ವೇಳೆಗೆ 61.4 ಓವರ್ಗಳಲ್ಲಿ 185 ರನ್ಗೆ ಸರ್ವಪತನ ಕಂಡಿತು. ನಂತರ ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ 14 ಓವರ್ಗಳಲ್ಲೇ 36 ರನ್ಗೆ 3 ವಿಕೆಟ್ ಕಳೆದುಕೊಂಡಿದೆ. ರಾಜ್ಯ ತಂಡ ಇನ್ನೂ 149 ರನ್ ಹಿನ್ನಡೆಯಲ್ಲಿದ್ದು, ಉ... | On the very first day of the match that began at Eden Gardens, a total of 13 wickets fell. Vidarbha, who won the toss and opted to bat, were all out for 185 in 61.4 overs at the tea break. Karnataka, who then began their first innings, have lost 3 wickets for 36 in just 14 overs. The state team is still trailing by 149... | Translate the following English text to Kannada, preserving the original meaning and cultural context. |
12,052 | 100-200 | ೧೦೩ ಗಂಟೆಗಳಿಗೆ ಮೊದಲೇ ಕೊನೆಯೆಣಿಕೆ ಪ್ರಾರಂಭವಾಯಿತು. “ಹತ್ತು, ಒಂಬತ್ತು... ಎರಡು, ಒಂದು, ಹೋಗು” ಇದು ಕೊನೆಯೆಣಿಕೆಯ ಕ್ರಮ. ಒಂದೊಂದು ಸೋಪಾನವಿಳಿದಂತೆ ಬ್ಲೇಡಿನ ಅಲಗಿಗೆ ಅಷ್ಟಷ್ಟು ಸಮೀಪ ಬರುತ್ತಿದ್ದೇವೆ, ಆದ್ದರಿಂದ ದೋಷಗಳೇನಾದರೂ ಉಳಿದಿದ್ದರೆ ಅವುಗಳ ನಿವಾರಣೆಗೆ ಸಮಯ ಅಷ್ಟಷ್ಟು ಕಡಿಮೆಯಾಗುತ್ತದೆ ಎಂದು ಇದು ಸೂಚಿಸುತ್ತದೆ. ಜೊತೆಯಲ್ಲಿಯೇ ಇದು ನಮ್ಮ ಉತ್ಸಾಹ ನಿರೀಕ್ಷೆಗಳ ವಕ್ರರೇಖೆಯನ್ನ... | The final countdown began 103 hours ahead. 'Ten, nine... two, one, go!' This is the countdown sequence. With each step down, we get closer to the blade's edge, so any remaining flaws, the time to fix them gets shorter and shorter. This indicates that our excitement and expectations curve is peaking higher and higher. 1... | Translate the following English text to Kannada, preserving the original meaning and cultural context. |
39,061 | 10-15 | ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ಅವರು ಇಲ್ಲಿ 10 ಲಕ್ಷ ಸಸಿ ನೆಡುವ ಯೋಜನೆ ರೂಪಿಸಿದ್ದಾರೆ. | Bengaluru Urban Development Minister K.J. George has formulated a plan to plant 10 lakh saplings here. | Translate the following English text to Kannada, preserving the original meaning and cultural context. |
6,045 | 20-25 | ಶರಣ ಪ್ರಶಸ್ತಿ ಹಾಗೂ ಜಾನಪದ ಪ್ರಶಸ್ತಿಯು ತಲಾ ₹ 25,000 ನಗದು ಹಾಗೂ ಸಾಹಿತ್ಯ ಗ್ರಂಥ ಪ್ರಶಸ್ತಿಯು ತಲಾ ₹ 10,000 ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. | The Sharana Prashasti and Janapada Prashasti awards each include a cash prize of Rs 25,000 and a commemorative literary work, while the Sahitya Grantha Prashasti award includes a cash prize of Rs 10,000 and a commemorative work. | Translate the following English text to Kannada, preserving the original meaning and cultural context. |
53,378 | 25-30 | ಎ.ನಾಗೇಂದ್ರ ಕಾಮತ್ ಅಶ್ವ ಎಂದರೆ ಕುದುರೆ. ಅಶ್ವ ತನ್ನ ಮಲ ವಿಸರ್ಜನೆ ಸಂದರ್ಭ ಗುದದ್ವಾರವನ್ನು ವೇಗವಾಗಿ ಒಳಕ್ಕೂ ಹೊರಕ್ಕೂ ಎಳೆದುಕೊಳ್ಳುತ್ತದೆ. ಅಂತೆಯೇ ನಮ್ಮ ಗುದದ್ವಾರದ ಸ್ನಾಯುಗಳನ್ನು ಸಂಪೂರ್ಣ ನಿಯಂತ್ರಿಸುತ್ತಾ ವೇಗವಾಗಿ ಒಳಕ್ಕೂ ಹೊರಕ್ಕೂ ಎಳೆದುಕೊಳ್ಳುವ... | A. Nagendra Kamat When we say horse, it means a horse. A horse rapidly contracts and relaxes the muscles around its anus when defecating. Similarly, we can rapidly contract and relax the muscles around our anus... | Translate the following English text to Kannada, preserving the original meaning and cultural context. |
7,411 | 20-25 | ಅದನ್ನು ತಂದು ಗಂಜಿ ಮಾಡಿ ಎಲ್ಲರೂ ಹಂಚಿ ಉಣ್ಣುವುದು ಅಥವಾ ಸಿಕ್ಕಿದ ಅಕ್ಕಿಯನ್ನು ಅಂಗಡಿಗೆ ಮಾರಾಟ ಮಾಡಿ ಅದರಿಂಬ ಬಂದ ಹಣದಲ್ಲಿ ಮನೆಗೆ ಬೇಕಾದ ಇತರ ವಸ್ತುಗಳನ್ನು ತರುವ ಕ್ರಮ ಕೂಡಾ ಅವರಲ್ಲಿತ್ತು. | They would bring it and make ganja and share it with everyone to eat, or they would sell the rice they got at the shop and with the money that came from that, they also had the practice of bringing other necessary items home. | Translate the following English text to Kannada, preserving the original meaning and cultural context. |
48,103 | 25-30 | ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ ಸಂಶೋಧಕರು ಈ ಸಂಶೋಧನೆ ನಡೆಸಿದ್ದಾರೆ. ಮಹಿಳೆಯರು ಸಂಭೋಗದ ನಂತ್ರ ಪೋಸ್ಟ್ ಕಾಯಿಟಲ್ ಡಿಸ್ಪೋರಿಯಾಗೆ ಒಳಗಾಗ್ತಾರೆ ಎಂಬುದು ಮೊದಲೇ ತಿಳಿದಿತ್ತು. ಆದ್ರೆ ಪುರುಷರೂ ಪೋಸ್ಟ್ ಕಾಯಿಟಲ್ ಡಿಸ್ಪೋರಿಯಾಕ್ಕೆ ಒಳಗಾಗ್ತಾರೆಂಬುದು ಮೊದಲ ಬಾರಿ ಬಹಿರಂಗವಾಗಿದೆ. | It was already known that women experience postcoital dysphoria after intercourse. But this is the first time it has been publicly revealed that men also experience postcoital dysphoria. Researchers at the Queensland University of Technology in Australia conducted this study. | Translate the following English text to Kannada, preserving the original meaning and cultural context. |
35,997 | 50-100 | ಶಿವಮೊಗ್ಗ, ಮೇ.4-ಸ್ನೇಹಿತನ ಮದುವೆಗೆಂದು ಹೊರಟ ಏಳು ಮಂದಿ ಭೀಕರ ಅಪಘಾತದಲ್ಲಿ ಮಸಣ ಸೇರಿದ ದಾರುಣ ಘಟನೆ ತಾಲೂಕಿನ ಸಿಂಹಧಾಮದ ಬಳಿಯ ಮುದ್ದಿನಕೊಪ್ಪ ಬಳಿ ತಡರಾತ್ರಿ ಸಂಭವಿಸಿದೆ. ಸಾಗರದಲ್ಲಿ ಸ್ನೇಹಿತನ ಮದುವೆಗೆ ಬೆಂಗಳೂರಿನಿಂದ ಇವರೆಲ್ಲರೂ ತೆರಳುತ್ತಿದ್ದರು. ಮೃತರನ್ನು ಬೆಂಗಳೂರಿನ ಮಾಗಡಿ ಮೂಲದ ಚಾಲಕ ಮಧು ಮತ್ತು ಸಹೋದರ ಮೇಕಪ್ ಬಾಯ್ ಪ್ರವೀಣ್, ಮಂಡ್ಯದ ಮಲ್ಲೇಶ್, ಬೆಂಗಳೂರಿನ ಜಾಲಹಳ್ಳಿಯ ಶ್... | Shivamogga, May 4- Seven people who left for a friend's wedding met a terrible end in a ghastly accident near Muddinakoppa on the outskirts of Sindhudurg taluk late at night. The deceased were driver Madhu, originally from Magadi, Bangalore, and his brother Mekap Boy Praveen, Mallesh from Mandya, Shridhar from Jalahall... | Translate the following English text to Kannada, preserving the original meaning and cultural context. |
25,651 | 50-100 | ಇಂದು ಹಾರದಿದ್ದರೆ ಇನ್ನೆಂದೋ! ಹಾರುಗನಸಿನ ಮೊಟ್ಟೆಗೆ ಕಾವು ಸಾಕೋ ಸಾಲದೋ ವಿನತೆಯ (ಪುರಾಣ ಪ್ರಸಿದ್ಧ ಅರುಣ, ಗರುಡರ ಅಮ್ಮ) ಕಾತರ ನನ್ನದು. ಪರಿಸ್ಥಿತಿಯ ತಿಳಿವು ಮೀರಿದ ಭಂಡ ಧೈರ್ಯವೇ ನನ್ನ ಬಂಡವಾಳ. ಹೆಲ್ಮೆಟ್ ಬಿಗಿ ಮಾಡಿ, ರೆಕ್ಕೆ ಮಧ್ಯದ ಹಾರುಗನ ಜೋಕಾಲಿಗೆ ನನ್ನನ್ನು ಸಿಕ್ಕಿಸಿಕೊಂಡು, ನಿಯಂತ್ರಕ ದಂಡವನ್ನು (ತ್ರಿಕೋಣ) ಎರಡೂ ಕೈಯಲ್ಲಿ ಬಾಚಿಕೊಂಡು, ಮೇಲಿನ ಕೀಲಿಗೆ ತಲೆಯ ಆಧಾರ ಮಾತ್ರ ಕೊ... | If I had not flown today, what else! My desire is for the grace of Vinathe (the famous ancient Aruna, mother of Garuda), who longs for the egg of the flying bird. The knowledge of the situation and the audacity that transcends it is my capital. Tighten the helmet, attach me to the middle of the flying bird's waist, hol... | Translate the following English text to Kannada, preserving the original meaning and cultural context. |
10,789 | 100-200 | ಜಲ ಎಚ್ಚರಕ್ಕೆ ಪರ್ಯಾಯನಾಮ ಶ್ರೀಪಡ್ರೆ. ಇವರು ಜಾಗೃತ ಕೃಷಿಕ ಮತ್ತು ಅನುಭವೀ (ಲೋಕರೂಢಿಯಲ್ಲಿ ಹವ್ಯಾಸೀ ಎಂಬ ವಿಶೇಷಣೆ ಇವರಿಗೆ ಅನ್ವಯವಾದರೂ ಬಳಸುವುದು ತಪ್ಪು; ಹಿರಿಯ-) ಪತ್ರಕರ್ತ. ಅವರು ನೈಜ ಜಲ ಸಂವರ್ಧನೆ ಮತ್ತು ಬಳಕೆಯ ಮಿತವ್ಯಯಕ್ಕೆ ಲೋಕದ ಎಲ್ಲಾ ಮೂಲೆಗಳ ಅನುಭವವನ್ನು ಕ್ರೋಢೀಕರಿಸುತ್ತಾರೆ ಮತ್ತು ಜನರಿಗೆ ಮುಟ್ಟಿಸುವ ಅದ್ವಿತೀಯ ಕೆಲಸ ನಡೆಸಿದ್ದಾರೆ. ಸುಂದರರಾಯರು ರವೀಂದ್ರನಾಥ ಶ್ಯಾನು... | Jal Echcharike is a synonym for Sri Padre. He is an alert farmer and an experienced (though the adjective 'obsessed', often used in folklore, would apply to him, using it would be wrong; senior-) journalist. He has compiled experiences from all corners of the world on real water conservation and prudent use. He has don... | Translate the following English text to Kannada, preserving the original meaning and cultural context. |
23,350 | 50-100 | ವಿಶ್ವ ಯೋಗದಿನಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಂಗವಾಗಿ ನಗರದ ಜಿಲ್ಲಾಧಿಕಾರಿಗಳ ಕಛೇರಿ ಆವರಣದಿಂದ ಭಾರತ ಸರ್ಕಾರ, ಆಯುಷ್ ಇಲಾಖೆ, ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ಪತಂಜಲಿ ಯೋಗಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಯೋಗ ನಡಿಗೆಗೆ ಭಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿನ... | As part of the observance of International Yoga Day to raise awareness among the public, the district commissioner's office premises hosted a yoga event on Sunday morning, organized jointly by the Government of India, Ministry of AYUSH, Government of Karnataka, Department of AYUSH, District Administration and Patanjali... | Translate the following English text to Kannada, preserving the original meaning and cultural context. |
16,636 | 100-200 | ಮಾಟೆಯವರು ಹೇಳಿದ ಎರಡನೇ ವಿಷಯ ಏನೆಂದರೆ ಶೇಟಜಿ-ಭಡಜಿಯವರು ದಂಗೆಗಳಲ್ಲಿ ಭಾಗವಹಿಸದಿದ್ದರೂ ಪರಿಷತ್ತಿನ ಮುನ್ನ ಹಾಗೂ ದಂಗೆಗಳ ನಂತರ ಅವರು ದಲಿತರಿಗೆ ಸಹಾಯವನ್ನೇ ಮಾಡಿದ್ದಾರೆ ಎಂದು ಹೇಳಿದ್ದಾರೆ, ಮತ್ತೊಂದು ಕಡೆ ಪ್ರಕಟಿಸಿರುವ ಪತ್ರಿಕಾ ಟಿಪ್ಪಣಿಯ ಟಿಪಣಿಸ್ ಅವರು ‘ನಾನು ದಲಿತರಿಗೆ ಸಹಾಯ ಮಾಡಿಲ್ಲ’ ಎಂದು ಒಪ್ಪಿಕೊಂಡಿದ್ದಾರೆ. ಅನ್ನದ ಒಂದು ಅಗಳೇ ಸಾಕು ಅನ್ನ ಬೆಂದಿದೆಯೋ ಇಲ್ಲವೋ ಎಂದು ಕಂಡುಹ... | The second point made by Matteyavaru was that though Shetty-Bhatty did not participate in the riots, they helped Dalits before and after the riots, while on the other hand, the published newspaper comment admits 'I did not help Dalits'. To find out whether this claim came from somewhere or not, and how much truth there... | Translate the following English text to Kannada, preserving the original meaning and cultural context. |
8,963 | 100-200 | ಶೆಟ್ಟರ್ ಅವರು ತಮ್ಮ ಚಾರಿತ್ರಿಕ ಸಂಶೋಧನ ಅಧ್ಯಯನ ಮಾದರಿಗಳ ಮೂಲಕ ಮಾಡುವ ಬಹುಮುಖ್ಯ ಕೆಲಸವೆಂದರೆ, ಹಿಂದಿನ ಭಾಷಾ ಸಮಾಜಗಳ ಭಾಷಾ ನೀತಿಗಳನ್ನು ಅಭ್ಯಸಿಸಿ ಅವು ಬಹುತ್ವದ ನೆಲೆಗಳನ್ನು ಹೇಗೆ ಕಂಡುಕೊಂಡಿದ್ದವೆಂಬುದನ್ನು ಸಾಕ್ಷ್ಯಾಧಾರಗಳ ಸಮೇತ ನಿರೂಪಿಸುವುದು. ಉದಾಹರಣೆಗೆ, ಅವರು ‘ಸಮಾಜಮುಖಿ’(ಜನವರಿ 2018) ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ “ಕನ್ನಡ ಈಸ್ ಅನ್ ಅಮಾಲ್ಗಮೇಷನ್ ಆಫ್ ಡಿಫರೆಂಟ್ ಲ್... | Shettar's important work through his historical research study models is to demonstrate with evidence how past language societies viewed multilingualism. For example, in an interview he gave to the 'Samaajamukhi' (January 2018) magazine, he said "Kannada is an amalgamation of different languages." Here is the explanati... | Translate the following English text to Kannada, preserving the original meaning and cultural context. |
20,367 | 50-100 | Oct 2009: 1 3 ಮನ್ನಾ ಡೆ , 2 3 ಗದಗ , 3 2 ಹಿರೇಕೊಳಲೆ ಕೆರೆ , 4 2 ಅಸ್ಸೋಸಿಯೆಷನ್ ಫುಟ್ಬಾಲ್ , 5 2 SAP AG , 6 2 ನಂದಿ ಬೆಟ್ಟ (ಭಾರತ) , 7 2 ಗೂಳೂರು , 8 2 ಕೈದಾಳ , 9 2 ಕವಡಿಕೆರೆ , 10 2 ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ , 11 2 ಐಎಸ್ಒ ೩೧೬೬-೧ , 12 2 ವೆಂಕಟ್ರಾಮನ್ ರಾಮಕೃಷ್ಣನ್ , 13 2 ಎಂಟ್ರೋಪಿ , 14 2 ವಾಯುಭಾರ ಕುಸಿತ , 15 2 ಶ್ರೀ ಜಯಚಾಮರಾಜೇಂದ್ರ ಕಾಲೇಜ್... | Oct 2009: 1 3 Manna Dhe, 2 3 Gadag, 3 2 Hirekollal Kere, 4 2 Association Football, 5 2 SAP AG, 6 2 Nandi Hills (India), 7 2 Goolooru, 8 2 Kaidala, 9 2 Kavadikere, 10 2 Nobel Prize in Chemistry, 11 2 ISO 3166-1, 12 2 Venkatraman Ramakrishnan, 13 2 Entropy, 14 2 Air pressure, 15 2 Sri Jayachamarajendra College of Enginee... | Translate the following English text to Kannada, preserving the original meaning and cultural context. |
2,502 | 20-25 | " ಜುಲೈ 2001 ರಲ್ಲಿ ಪ್ರಕಟವಾದ ಈ ಲೇಖನವು, "ಪ್ಲುಟೊದ ನೆರೆಹೊರೆಯಲ್ಲಿ ಪರಿಭ್ರಮಿಸುವ ಏನಾದರೂ ದೊಡ್ಡ ಕೆಂಪು ಕವಚದ ಆವಿಷ್ಕಾರವು ಸೌರವ್ಯೂಹದಲ್ಲಿ ಒಂಬತ್ತು ಗ್ರಹಗಳಿಗಿಂತ ಹೆಚ್ಚು ಇರಬಹುದು ಎಂಬ ಪರಿಕಲ್ಪನೆಯನ್ನು ಮತ್ತೆ ಬೆಂಕಿಹೊಂದಿದೆ. | This article, published in July 2001, reignited the notion that the discovery of any large red-shelled object wandering in Pluto's neighborhood would mean there could be more than nine planets in the solar system. | Translate the following English text to Kannada, preserving the original meaning and cultural context. |
6,461 | 20-25 | ಒಕ್ಕಲಿಗ ಸಮು ದಾಯ ಆ ಕ್ಷೇತ್ರದಲ್ಲಿ ನಿರ್ಣಾಯಕ ಆಗಿರುವುದರಿಂದ ಪ್ರತಿ ಮನೆಗೆ ನಾನೇ ಖುದ್ದಾಗಿ ಬಂದು ಮತಯಾಚನೆ ಮಾಡುತ್ತೇನೆಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರೇ ಹೇಳಿದ್ದಾರೆ ಎನ್ನಲಾಗಿದೆ. | Former Prime Minister H.D. Deve Gowda has reportedly said that as the Vokkaliga community is decisive in this constituency, I will personally go house to house for canvassing. | Translate the following English text to Kannada, preserving the original meaning and cultural context. |
14,805 | 100-200 | ಪ್ರತಿಭಟನೆಯ ಸಂದರ್ಭ ವಿವಿಯ ಪ್ರಭಾರ ಕುಲಸಚಿವ ಲೋಕೇಶ್ ಬಂದು ವಿದ್ಯಾರ್ಥಿಗಳನ್ನು ಸಮಾಧಾನ ಮಾಡಲು ಯತ್ನಿಸಿದರು. ನಂತರ ಅಸಿಸ್ಟೆಂಟ್ ಪೊಲೀಸ್ ಕಮೀಷನರ್ ರಾಮ ರಾವ್ ಅವರು ಬಂದು ಆದಷ್ಟು ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವಾಗಿ ಭರವಸೆ ನೀಡಿದರು. ಕುಲಪತಿ, ರಿಜಿಸ್ಟ್ರಾರ್, ಎಸಿಪಿ ಎಲ್ಲರೂ ವಿದ್ಯಾರ್ಥಿನಿಯರಿಗೆ ಆದ ಅವಮಾನದ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎನ್ನುವ ಭರವಸೆಯಿಂದ ವಿ... | During the protest, the university registrar Lokesh came to pacify the students. Then Assistant Police Commissioner Rama Rao came and assured to arrest the culprits as soon as possible. The vice chancellor, registrar, ACP all assured the girl students that they will take the incident of insult seriously, so the student... | Translate the following English text to Kannada, preserving the original meaning and cultural context. |
23,172 | 50-100 | ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ರಾಷ್ಟ್ರ ಮಟ್ಟದ ಮಹಿಳಾ ಸಮಾವೇಶ ಆಯೋಜನೆ ಮಾಡಲಾಗಿದ್ದು, ಎಲ್ಲವೂ ಅಚ್ಚುಕಟ್ಟಾಗಿ ನಡೆಯಲು ಅಲಂಕಾರ, ವಸತಿ, ಸ್ಟೇಸ್ ಸೇರಿದಂತೆ ವಿವಿಧ ವಿಭಾಗ ಮಾಡಿ ಎಲ್ಲದಕ್ಕೂ ಪ್ರತ್ಯೇಕ ಕಮಿಟಿ ರಚನೆ ಮಾಡಿ ಅದ್ಧೂರಿಯಾಗಿ ಕಾರ್ಯಕ್ರಮ ಸಂಘಟನೆ ಮಾಡಲಾಗಿದೆ ಎಂದರು. ಜ. 19 ರಂದು ಬೆಳಿಗ್ಗೆ ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳನ್ನು ಪೂರ್ಣ ಕುಂ... | For the first time in history, a national women's conference is being organized, and various committees have been formed for decor, accommodation, stage etc to ensure everything goes smoothly. He said that committees have been formed for each section to organize the event magnificently. On Jan 19, Shri Sachidananda Jna... | Translate the following English text to Kannada, preserving the original meaning and cultural context. |
23,533 | 50-100 | ಪಿಟಿ ಉಷಾ (100, 200 ಮೀ.), ಶೈನಿ ವಿಲ್ಸನ್ (800 ಮೀ.), ರೋಸಾ ಕುಟ್ಟಿ (800 ಮೀ.), ಎಮ್ಡಿ ವಲ್ಸಮ್ಮ (400 ಮೀ.), ಮರ್ಸಿ ಕುಟ್ಟನ್ (400 ಮೀ.), ಅಶ್ವಿನಿ ನಾಚಪ್ಪ (100, 400 ಮೀ. ರಿಲೇ) ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರಾದರೂ ಅಮೆರಿಕಾ, ರಷ್ಯಾ, ಯುರೋಪ್ ಮತ್ತು ಚೀನಾದಂತ ಕ್ರೀಡಾಲೋಕದ ಬಲಿಷ್ಟ ರಾಷ್ಟ್ರಗಳೆದುರು ಪಾರಮ್ಯ ಮೆರೆದಿದ್ದು ಕಡಿಮೆ. ಆದರೆ ಈ ಏಷ್ಯನ್ ನಲ್ಲಿ ಏಳು ಬ... | Though P.T. Usha (100, 200 m), Shiny Wilson (800 m), Rosa Kutty (800 m), M.D. Valsamma (400 m), Mercy Kuttan (400 m), Ashwini Nachappa (100, 400 m relay) have attracted international attention, India's dominance in athletics is still less compared to sports powerhouses like America, Russia, Europe and China. However, a... | Translate the following English text to Kannada, preserving the original meaning and cultural context. |
18,589 | 50-100 | ಇದಕ್ಕೆ ಪರಿಹಾರವಾದರೂ ಏನು? ಇರುವ ಸ್ಥಿತಿಯಲ್ಲೇ ದೇವರಿಂದ ಅಂಗೀಕರಿಸಲ್ಪಟ್ಟು ಪ್ರೀತಿಸಲ್ಪಟ್ಟಿರುವವರು ನಾವು ಎಂಬುದನ್ನು ನಾವು ಅರಿಯುವುದು ಅವಶ್ಯ. ದೇವರು ಪ್ರೀತಿಯಾಗಿದ್ದಾನೆ. ದೇವರ ಪ್ರೀತಿಯನ್ನು ರುಚಿಸಿ ನೋಡುವ ಅನುಭವ ನಮ್ಮನ್ನು ಧೆ ರ್ಯಶಾಲಿಗಳನ್ನಾಗಿ ಮಾಡುತ್ತದೆ. ಆಗ ನಾವು ನಟಿಸಬೇಕಾಗಿಲ್ಲ ಮತ್ತು - ದೇವರೊಂದಿಗೂ ಮನುಷ್ಯರೊಂದಿಗೂ - ನಾವು ನಾವಾಗಿಯೇ ಇರುತ್ತೇವೆ. ಎಂದಿಗೂ ದೇವರ ಪ್ರೀ... | What is the remedy for this? We must know that we are accepted and loved by God in the very state we are in. God is love. Experiencing and tasting God's love makes us whole people. Then we do not have to pretend - with God or with other people - we can just be ourselves. God's love never forces us to do anything. Even ... | Translate the following English text to Kannada, preserving the original meaning and cultural context. |
4,161 | 20-25 | ಕುಮಾರಸ್ವಾಮಿ ಯವರು ರಾಜ್ಯದ ಅಭಿವೃದ್ಧಿ ಬಗ್ಗೆ ಅವರದ್ದೆ ಆದ ಕನಸನ್ನು ಹೊಂದಿದ್ದಾರೆ, ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂಬುದೇ ನನ್ನ ಆಶಯ ಎಂದು ಶಿವರಾಜ್ ಕುಮಾರ್ ಹೇಳಿದರು. | Kumaraswamy has his own dream regarding the development of the state, we need to work towards that vision, that is my intention, said Shivaraj Kumar. | Translate the following English text to Kannada, preserving the original meaning and cultural context. |
30,263 | 50-100 | ಬೇಡ ಸಮುದಾಯ ಈ ದೈವಿ ಕಲ್ಪನೆಯಿಂದ ಯಾವ ರೀತಿ ದಿನನಿತ್ಯದ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ ಮತ್ತು ದೈವಿ ಕಲ್ಪನೆ ಸಮುದಾಯದಲ್ಲಿ ಯಾವ ರೀತಿ ಬೇರೂರಿದೆ ಎಂದರೆ ತಮ್ಮ ಪೂರ್ವಿಕರು ಆಚರಿಸಿಕೊಂಡು ಬರುತ್ತಿದ್ದ ಜಾತ್ರೆಗಳು, ಉತ್ಸವಗಳು, ಹಬ್ಬಗಳು ಮುಂತಾದ ಆಚರಣೆಗಳನ್ನು ಬಿಡದೆ ಆಚರಿಸಿಕೊಂಡು ಬರುತ್ತಿರುವುದು ಅಂದರೆ ತನ್ನ ಬಳಿ ಹಣ ಇಲ್ಲದಿದ್ದರೂ ಕೂಡ ಬಂಡವಾಳಗಾರರಿಗೆ ತಮ್ಮ ಮಕ್ಕಳನ್ನು... | It is surprising how this divine imagination community is conducting its daily chores and routines by adhering to the practices like jatres, festivals, celebrations etc. which were followed by their ancestors. Even if they don't have money, they take loans from financiers by keeping their children as collateral and con... | Translate the following English text to Kannada, preserving the original meaning and cultural context. |
13,593 | 100-200 | ವಿಶ್ವ ಸಂಸ್ಥೆಯ ಅಂತರಾಷ್ಟ್ರೀಯ ವ್ಯಾಪಾರಗಳ ನ್ಯಾಯಾಲಯದಲ್ಲಿ (W.T.O ) ಬೋಯಿಂಗ್ ಮತ್ತು ಏರ್ಬಸ್ ಗಳು, ಸರಕಾರಗಳು ಹೊಸ ವಿಮಾನಗಳ ತಯಾರಿಗೆ ಸಬ್ಸಿಡಿ ಅಥವಾ ಸಾಲ ನೀಡಬಾರದು ಅದು ಎರಡು ವಿಮಾನ ಕಂಪೆನಿಗಳ ಸ್ಪರ್ಧೆ ಆಗದೆ ದೇಶಗಳ ಸರಕಾರಗಳ ನಡುವಿನ ಸ್ಪರ್ಧೆ ಆಗುತ್ತದೆ ಎಂದೆಲ್ಲ ಉದಾತ್ತ ಮೌಲ್ಯಗಳ ಮಾತಾಡುತ್ತಾ ಒಬ್ಬರು ಇನ್ನೊಬ್ಬರ ಮೇಲೆ ಅಪಾದನೆ ಮಾಡಿ ಕೇಸು ಹಾಕಿಕೊಂಡು ಕುಳಿತಿದ್ದಾರೆ .W.T.O ದ... | In the International Court of Trade of the United Nations Organization (W.T.O), Boeing and Airbus, speaking of lofty values, have filed lawsuits against each other claiming that governments should not provide subsidies or loans for the manufacture of new aircraft as it does not lead to competition between the two aircr... | Translate the following English text to Kannada, preserving the original meaning and cultural context. |
52,823 | 25-30 | ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು, ವಾಚ್ ಬಗ್ಗೆ ದಾಖಲೆ ನಿಮ್ಮ. . . ಹುತಾತ್ಮ ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಮಕ್ಕಳನ್ನ ದತ್ತು ಪಡೆದ ಅಮಿತ್ ಶಾ | CM Siddaramaiah tweeted and taunted BJP national president Amit Shah, your record on watches... Martyr PSI Mallikarjun Bande's adopted children Amit Shah | Translate the following English text to Kannada, preserving the original meaning and cultural context. |
11,284 | 100-200 | ನಾಟಕವನ್ನು ಚಿತ್ರೀಕರಿಸುವುದಕ್ಕೆ ಬಂದ ಆಹ್ವಾನಗಳನ್ನು ಬೆಕೆಟ್ ಪ್ರತಿರೋಧಿಸಿದನಾದರೂ, ಅದು ಅವನ ಜೀವಿತಾವಧಿಯಲ್ಲೇ ದೂರದರ್ಶನದ ಮೂಲಕ ಪ್ರಸಾರವಾಯಿತು (೧೯೬೧ರಲ್ಲಿ ಅಮೆರಿಕಾದಲ್ಲಿ ಆದ ಒಂದು ಪ್ರಸಾರವು ಇದರಲ್ಲಿ ಸೇರಿತ್ತು. ಈ ಸಂಚಿಕೆಯಲ್ಲಿ ಎಸ್ಟ್ರಾಗನ್ ಪಾತ್ರದಲ್ಲಿ ಝೆರೊ ಮಾಸ್ಟೆಲ್ ಮತ್ತು ವ್ಲಾದಿಮಿರ್ ಪಾತ್ರದಲ್ಲಿ ಬರ್ಗೆಸ್ ಮೆರೆಡಿತ್ ನಟಿಸಿದ್ದರು. ನ್ಯೂಯಾರ್ಕ್ ಟೈಮ್ಸ್ ಪತ್ರಿ... | Although Beckett resisted invitations to have the play filmed, it was broadcast on television during his lifetime (including a 1961 production in the US). In this production Zero Mostel played Estragon and Burgess Meredith played Vladimir. Writing about it, Alvin Klein of The New York Times stated 'The broadcast has cr... | Translate the following English text to Kannada, preserving the original meaning and cultural context. |
1,665 | 20-25 | ಮದುವೆಯ ಮೆರವಣಿಗೆಯ ಸಂಭ್ರಮಾಚರಣೆಯಲ್ಲಿದ್ದ ಜನರನ್ನು ತಡೆದು ಸಂಗೀತ ಹಾಕದಂತೆ ತಾಕೀತು ಮಾಡಿ ವರನ ಮನೆಯವರೆಗೂ ಪೊಲೀಸ್ ಬಂದೊಬಸ್ತ ನೀಡಿದ ಘಟನೆ ಮುರ್ಡೇಶ್ವರದ ಹಿರೆದೊಮಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. | An incident took place on Friday evening in Murudeshwar's Hiredomi where the police intervened to stop the people engaged in the celebratory procession of a wedding ceremony and warned against playing music until they reached the groom's house. | Translate the following English text to Kannada, preserving the original meaning and cultural context. |
13,117 | 100-200 | ಈ ಅಸಾಧ್ಯ ಸಂಗತಿಯನ್ನು ಸಾಧ್ಯಮಾಡಿದವರು ಕರೂರ್, ಅವರು ಇದನ್ನು ಸಾಧ್ಯ ಮಾಡಿದ್ದು ಸಹಜವಾಗಿ, ನಯವಾಗಿ, ಮೃದುವಾಗಿ, ಉದ್ದೇಶದ ದೃಢತೆಯಿಂದ, ಬಿಗಿಗೊಳಿಸಿದ ಶಿಸ್ತಿನಿಂದ. ಈ ಗುಣಗಳನ್ನು ಅವರು ಆ ಆ ಸನ್ನಿವೇಶಕ್ಕೆ ಅನುಗುಣವಾಗಿ ತಾತ್ಪೂರ್ತಿಕವಾಗಿ ಅಥವಾ ವೈಯಕ್ತಿಕವಾಗಿ ಉಪಯೋಗಿಸುತ್ತಿದ್ದರು. ಎಸ್.ಪಿ.ಸಿ.ಎಸ್.ಗೆ ಅವರು ಕರ್ಣಧಾರರಾಗಿ ಇದ್ದ ತನಕವೂ ಆ ಸಂಸ್ಥೆಗೆ ಮಾರ್ಗದರ್ಶಕವಾಗಿದ್ದುದ್ದು ಕರೂರ... | The ones who made this impossible situation possible were Karur. They did this naturally, justly, gently, with firmness of purpose, disciplined strictness. They used these qualities appropriately, fully or personally according to the situation. As long as they were the ears of the S.P.C.S., Karur's steadfast devotion g... | Translate the following English text to Kannada, preserving the original meaning and cultural context. |
17,901 | 100-200 | ಚಹ ಹೊಸರುಚಿಯಾಗಬಹುದಾ, ಯಾಕಾಗಲಿಕ್ಕಿಲ್ಲ ಹೊಸ ಹೊಸ ರೀತಿಯಲ್ಲಿ ಮಾಡಿದರೆ ಅದೂ ಹೊಸರುಚಿಯೇ, ಹಾಲು ಹಾಕಿ ಕುದಿಸಿದರೆ ಒಂದು ರುಚಿ, ಕುದಿಸದೇ ಹಸಿ ಹಾಲು ಹಾಗೇ ಹಾಕಿದರೆ ಒಂದು ರುಚಿ, ಸರಿಯಾಗಿ ಸಕ್ಕರೆ ಹಾಕಿದರೆ ಸರಿ ಇಲ್ಲದಿದ್ದರೆ ಸಕ್ಕರೆ ಪಾನಕವೇ ರೆಡಿ, ಸಕ್ಕರೆ ಬದಲಿ ಬೆಲ್ಲ ಬಳಸಿದರೆ ಬರುವದು ಇನ್ನೊಂದು ರುಚಿ, ನಿಂಬೆ ಎಲೆಯೋ, ಇಲ್ಲ ಶುಂಟಿಯ(ಜಿಂಜರ್) ತುಣುಕೊ ಹಾಕಿದರೆ ಬರುವ ಸುವಾಸನೆ ಸ್ವಾ... | Tea may seem routine, but made in new ways it's still novel - milk boiled with it is one taste, raw warm milk just poured is another, right amount of sugar is right, without is just sweet water, using jaggery instead brings a different flavour, mint leaf or ginger slice adds scent and taste. When friends gather, tea it... | Translate the following English text to Kannada, preserving the original meaning and cultural context. |
7,207 | 20-25 | ಸ್ಮಾರ್ಟ್ ಪ್ಲಗ್ಗಳನ್ನು ನೀವು ವೇಳಾಪಟ್ಟಿಯನ್ನು ರಚಿಸಲು ಬಳಸಬಹುದಾಗಿದೆ, ನೀವು ಮನೆಯಲ್ಲೇ ಇರುವಾಗ ಯಾರಾದರೂ ಇರುವುದನ್ನು ಕಾಣುವಂತೆ ಮಾಡಲು, ಮತ್ತು ಉಪಯುಕ್ತತೆಯ ಬಿಲ್ಗಳಲ್ಲಿ ಉಳಿಸಲು ಶಕ್ತಿಯ ಬಳಕೆಯನ್ನು ಸಹ ಮೇಲ್ವಿಚಾರಣೆ ಮಾಡಬಹುದು. | You can use smart plugs to create schedules, to make it look like someone is home while you are away, and you can also monitor power usage to save on utility bills. | Translate the following English text to Kannada, preserving the original meaning and cultural context. |
29,514 | 50-100 | ದಿನಾಂಕ: 11-04-2013 ರಂದು ಪಿರ್ಯಾದಿ ಚೇತನಾ ಕೋಂ ಸುಬ್ರಮಣ್ಯ ಭಟ್, 35 ವರ್ಷ, ರಾಮಕೃಷ್ಣನಗರ, ಮೈಸೂರು ಸಿಟಿ ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ:11-04-2013 ರಂದು ಮಹದೇವಪುರ ಗ್ರಾಮದ ಬಳಿಯ ಕಾವೇರಿ ನದಿಯಲ್ಲಿ ಭಾಗ್ಯರವರು ಕಾವೇರಿ ನದಿಯ ಬಳಿ ಫೋಟೋ ತೆಗೆಸುತ್ತಿದ್ದಾಗ ಆಕಸ್ಮಿಕವಾಗಿ ಭಾಗ್ಯರವರು ಕಾವೇರಿ ನದಿಗೆ ಬಿದ್ದುಹೋದಾಗ ರವಿ ರಕ್ಷಿಸಲು ಹೋಗಿ ಕಾವೇರಿ ನದಿಗೆ ಬಿದ್ದು ಹೋಗಿದ್ದು... | Date: 11-04-2013 - The complainant, Chethana Koom Subramanya Bhat, 35 years, Ramakrishnanagar, Mysore City has filed a complaint stating that on Date: 11-04-2013 near Mahadevapura village near Kaveri river when Bhagya was taking photos near Kaveri river, Bhagya accidentally fell into Kaveri river. When Ravi tried to sa... | Translate the following English text to Kannada, preserving the original meaning and cultural context. |
27,226 | 50-100 | ಬಾಂಬೆ ಹಾಸ್ಪಿಟಲ್ನಲ್ಲಿ ಮೂರು ವರ್ಷಗಳವರೆಗೆ ಸತತ ವೈದ್ಯರನ್ನು ಕಾಣುತ್ತಿದ್ದು, ಪುನಃ ಪುನಃ ಬ್ಲಡ್ ಟೆಸ್ಟ್, ಎಮ್.ಆರ್.ಐ.ಗಳಾಗಿ ಔಷಧಿಯ ಬಗೆಗೆ ಎಚ್ಚರದೊಡನೆ ಐದು ವರ್ಷಗಳ ಬಳಿಕ ಕಾಣುವ ಆದೇಶದೊಡನೆ ನಾನು ಬಿಡುವಾದೆ. 2003ರಲ್ಲಿ, ನಮ್ಮಣ್ಣ ನನ್ನೊಡನೆ, ತಂದೆಯವರ ಬಗ್ಗೆ ಪುಸ್ತಕವೊಂದನ್ನು ತರುವ ಯೋಚನೆಯನ್ನು ಮುಂದಿಟ್ಟ. ಸಂತೋಷದಿಂದ, ನನ್ನ ಸತ್ಸಂಚಯ ಹೇಗೂ ಸಿದ್ಧವಿದೆ, ಎಂದು ನಾನಂದೆ. ಅಣ್ಣ ... | After seeing doctors continuously for three years at a Bombay hospital, getting blood tests and MRIs done repeatedly, and being alert about medication, I am relieved with the order to see them again after five years. In 2003, my brother came up with the idea of bringing out a book about my father. I was happy that my c... | Translate the following English text to Kannada, preserving the original meaning and cultural context. |
34,744 | 50-100 | ಉಪಗ್ರಹಗಳ ಚಕಿತ ಬಳಕೆಗಳಲ್ಲಿ GPS (ಭೂಸ್ಥಾನಿಕ ಪತ್ತೆ ವ್ಯವಸ್ಥೆ) ಸಹ ಒಂದಾಗಿದೆ. ನೌಕಾಯಾನದಲ್ಲಿ ಉಪಯೋಗಿಸುವುದೇ ಇದರ ಆದ್ಯ ಉದ್ದೇಶ. ಈ ಉದ್ದೇಶಕ್ಕಾಗಿ ಪ್ರಪಂಚದ ಸುತ್ತಲೂ ೨೪ ಉಪಗ್ರಹಗಳ ಜಾಲವಿದೆ. ಒಂದರ ಮೇಲೊಂದು ಅತಿವ್ಯಾಪಿಸುವಂತೆ ಮತ್ತು ಸಮಾನ ಅಂತರದಲ್ಲಿರುವಂತೆ LEO ಉಪಗ್ರಹಗಳ ಜಾಲವನ್ನು ಹೆಣೆಯಲಾಗಿದೆ. ಪ್ರಸಾರಕ್ಕಾಗಿ ೧.೫೭೫೪೨Ghz ಮತ್ತು ೧.೨೨೭೬GHz ಅಲ್ಪದಷ್ಟು ಸೂಕ್ಷ್ಮ ತರಂಗಾಂತ... | One of the fascinating uses of satellites is the GPS (Global Positioning System). Its first purpose is for navigation. For this purpose a network of 24 satellites has been deployed around the world. They are arranged in LEO orbits such that they overlap one another and are at equal distances. They use very narrow frequ... | Translate the following English text to Kannada, preserving the original meaning and cultural context. |
50,614 | 25-30 | ಮುಖ್ಯ ಪಾತ್ರದ ಡ್ರಂಕ್ ಸಹೋದರ ಈಗ ಡಾರ್ಕ್ ಅರಣ್ಯ ತನ್ನದೇ ಸಾವಿನ ಹೊಂದಿರುವ ರೇಸ್ ಬೆನ್ನಟ್ಟುವ, ಈ ಪ್ರದೇಶದ ನಿವಾಸಿಗಳು ಭಯ ನಲ್ಲಿದ್ದಾರೆ, ಮತ್ತು totems ಭಾರತೀಯರು ನೋಡಲು ಸಂತೋಷವನ್ನು ಏನು ಹೇಳಲಿಲ್ಲ ಸ್ವಲ್ಪ ತೆವಳುವ. | The drunk brother of the main character now races to his own death in the dark forest, the residents of this region are in fear, and the Indian totems are a little hesitant to see what brings them joy. | Translate the following English text to Kannada, preserving the original meaning and cultural context. |
39,408 | 10-15 | ಕಾರ್ಯದರ್ಶಿ ಎ. ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ. | The announcement stated that Executive Director A.P. Abubakar Musliyar will participate as the chief speaker at Kanthapuram. | Translate the following English text to Kannada, preserving the original meaning and cultural context. |
53,974 | 25-30 | ಉತ್ತರ ತೋಟಗಾರರು ಕೆಲವೊಮ್ಮೆ ಅವುಗಳನ್ನು ವಾರ್ಷಿಕ ಅವಧಿಗಳೆಂದು ಪರಿಗಣಿಸುತ್ತಾರೆ ಮತ್ತು ಈ ಉಷ್ಣವಲಯದ ಸಸ್ಯಗಳ ಗಾಢ ಬಣ್ಣಗಳನ್ನು ಲಾಭದಾಯಕ ಉದ್ಯಾನ ಹಾಸಿಗೆಗಳಿಗೆ ಕಡಿಮೆ ವೆಚ್ಚದಾಯಕ ವಾರ್ಷಿಕ ಹೂವುಗಳು (ಗರ್ಬರ್ರಾ ಡೈಸಿ ಬದಲಿಗೆ ಬೆಲೆಬಾಳುವ ಗಿಡವಾಗಿ) ಬಳಸುತ್ತಾರೆ. | Northern gardeners sometimes consider them annuals and use the rich colors of these tropical plants as less expensive annual flowers (instead of expensive perennial Gerbera daisies) for profitable garden displays. | Translate the following English text to Kannada, preserving the original meaning and cultural context. |
29,620 | 50-100 | ಹೆಚ್ಚೆಂದರೆ ಯಾರೋ ನೆಂಟರಿಷ್ಟರು ಕೊಟ್ಟ ಒಂದು ರೂಪಾಯಿಯ ಬಿಲ್ಲೆ. ಅದನ್ನೂ ಎಲ್ಲೂ ಖರ್ಚು ಮಾಡದೆ ಒಂದೆಡೆ ಕೂಡಿಸಿ ಆದ ಚಿಲ್ಲರೆಯ ಜಲ್ ಜಲ್ ಸದ್ದಿನಲ್ಲಿ ಆಕಾಶಕ್ಕೇ ಮಹಡಿಯನ್ನು ಕಟ್ಟುವ ಕನಸ್ಸನ್ನು ಹೆಣೆಯುತ್ತಾ, ದಿನ ಬೆಳಗಾದರೆ ತಮ್ಮ ತೂಕದ ಸರಿ ಸಮಾನದಷ್ಟೇ ಭಾರವಿರುವ ಶಾಲೆಯ ಬ್ಯಾಗನ್ನು ಹೊತ್ತು, ಅರಚಿದರೆ ಚಡ್ಡಿಯೇ ಒದ್ದೆಯಾಗುವ ಶಿಕ್ಷಕರ ಭಯದಿಂದಲೋ ಏನೋ ಸರಿಯಾದ ಸಮಯಕ್ಕೆ, ಹೇಳಿದ ಪಾಠವನ್ನ... | At most, a one rupee note given by some generous person. Without spending it anywhere, collecting the small change in its jingling sound, dreaming of building a mansion in the sky, shouldering a school bag as heavy as their own weight when dawn breaks, out of fear that their shirt itself would tear if they complained, ... | Translate the following English text to Kannada, preserving the original meaning and cultural context. |
28,296 | 50-100 | ಆಗ ಉತ್ತರ ಪ್ರದೇಶದ ಅರಿಯಾಪೂರ ಬಳಿ ಭೀಕರ ರೈಲು ದುರಂತ ನಡೆದು ನೂರಾರು ಜನರು ಅದಕ್ಕೆ ಬಲಿಯಾದ ಸುದ್ದಿ ಅವರಿಗೆ ತಿಳಿದ ಕೂಡಲೇ ಆ ಅಪಘಾತದ ನೈತಿಕ ಜವಾಬ್ದಾರಿಯನ್ನು ಹೊತ್ತು ಕೊಂಡು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಿಮೆ ಪತ್ರವನ್ನು ತಮ್ಮ ಆಪ್ತ ಸಹಾಯಕರ ಮೂಲಕ ಪ್ರಧಾನಿ ಸಚಿವಾಲಯಕ್ಕೆ ಕಳಿಸಿ ನಂತರ ಮನೆಗೆ ಹೋದರು ಕಾರಿನಿಂದ ಇಳಿದು ನೆಗೆ ಹೋದ ಅವರು ತಮ್ಮ ಹೆಂಡತಿ ಲಲಿತಾ ಅವರ... | Then when the news of the terrible train accident near Ariyapura in Uttar Pradesh which claimed hundreds of lives reached them, they immediately assumed moral responsibility for the accident and resigned from their post. They sent their resignation letter to the Prime Minister's office through their close aides and the... | Translate the following English text to Kannada, preserving the original meaning and cultural context. |
26,819 | 50-100 | ಸಿ. ಪಾರ್ವತಮ್ಮ ಅವರೇ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಭಿನ್ನ ಸಾಂಸ್ಕೃತಿಕ ಧ್ವನಿಗಳನ್ನು ತಂದುಕೊಟ್ಟಿರುವ ಹಿರಿಯ ಲೇಖಕಿ ಶ್ರೀಮತಿ ಸಾರಾ ಅಬೂಬಕ್ಕರ್ ಅವರೇ, ಕನ್ನಡ ನಾಟಕ ರಂಗಭೂಮಿಯನ್ನು ಕಳೆದ ಎಂಬತ್ತು ವರ್ಷದಿಂದ ಸಚೇತನವಾಗಿ ಬೆಳೆಸಿದ ಕನ್ನಡ ಪರ ಹೋರಾಟಗಾರ ಹಿರಿಯ ನಾಟಕಕಾರ, ನಟ ಶ್ರೀ ಏಣಗಿ ಬಾಳಪ್ಪನವರೇ, ಕಾಷ್ಠ ಶಿಲ್ಪ ಕಲೆಗೆ ಜೀವಧಾತು ತುಂಬಿ ಮರದ ಕೆತ್ತನೆಗಳನ್ನು ಅಮರವಾಗಿಸಿರ... | C. Parvathamma, you are a senior writer who brought different cultural voices of women to modern Kannada literature. Mrs. Sara Aboobacker, you are a veteran writer who has consciously nurtured Kannada theatre for the past fifty years. Eanagi Balappa, you are a senior Kannada activist and playwright who has fought for t... | Translate the following English text to Kannada, preserving the original meaning and cultural context. |
14,528 | 100-200 | ಉತ್ತರ ಪ್ರದೇಶದಲ್ಲಿ ಬಹುತೇಕ ರಾಜಕೀಯ ವಿಶ್ಲೇಷಕರು ಮಾಯಾವತಿಯನ್ನು ಮರೆತಂತಿದೆ. ಆದರೆ ರಾಜಕಾರಣಿಗಳು ಅಷ್ಟರ ಮಟ್ಟಿಗೆ ಮರೆತಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಯಾವತಿ ಅಚ್ಚರಿಯ ಪ್ರಗತಿ ಸಾಧಿಸಿ, ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಬಿಜೆಪಿ ಹಾಗೂ ಎಸ್ಪಿ- ಕಾಂಗ್ರೆಸ್ ಮೈತ್ರಿಕೂಟಕ್ಕೂ ತಲೆನೋವಾಗಿದೆ. ಬಿಜೆಪಿ ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿ, ಬಿಎಸ್ಪ... | Most political analysts in Uttar Pradesh have forgotten about Mayawati. But politicians have not forgotten her to that extent. In recent days, it is said that Mayawati is making surprising progress and becoming the reason for surprising results. This is a headache for both BJP and the SP-Congress alliance. In Delhi, th... | Translate the following English text to Kannada, preserving the original meaning and cultural context. |
36,673 | 50-100 | ಈಗ ಸರಕಾರಿ ಶಾಲೆಗಳು ಹಲವು ಕಡೆ ಮುಚ್ಚಿ ಹೋಗುತ್ತಿದೆ. ಮಕ್ಕಳ ಸಂಖ್ಯೆ ಕಡಿಮೆಯಾಗುತ್ತ ಹೋದಾಗ ಆ ಶಾಲೆಯನ್ನು ನಡೆಸುವುದು ದುಬಾರಿಯಾಯಿತು ಎಂದು ಸರಕಾರ ಒಂದು ಶಾಲೆಯಲ್ಲಿ ಹತ್ತು ಮಕ್ಕಳು ಇರಬೇಕು ಎಂದು ಹೇಳಿದೆ. ಈಗ ಹಳ್ಳಿಗಳಲ್ಲಿ ಹತ್ತು ಮಕ್ಕಳನ್ನು ಊರನಲ್ಲಿ ಹುಡುಕಿವುದು ಕಷ್ಟ ಎನ್ನುವಂತಾಗಿದೆ. ಒಂದು ಎರಡು ಮಕ್ಕಳಿರುವ ಮನೆಯಲ್ಲಿ ಅಬ್ಬಬ್ಬಾ ಎಂದರೆ ಐದನೇ ತರಗತಿಯ ವರೆಗೆ ಹತ್ತಿರದ ಶಾಲೆ ಊರಿ... | Now government schools are closing down in many places. The government has said that there should be at least ten children in a school for it to be viable to run it as the number of children has been decreasing. Now it has become difficult to find even ten children in villages. Families with one or two children say 'Oh... | Translate the following English text to Kannada, preserving the original meaning and cultural context. |
24,038 | 50-100 | ಬೆಂಗಳೂರು, ಡಿ.12- ಮಾದಕ ವಸ್ತುಗಳ ರಾಜಧಾನಿ ಎಂದು ಒಂದು ಕಾಲದಲ್ಲಿ ಪಂಜಾಬ್ ಅಪಕೀರ್ತಿಗೆ ಗುರಿಯಾಗಿತ್ತು. ಈಗ ಅದನ್ನೂ ಮೀರಿಸುವಂತೆ ಬೆಂಗಳೂರು ಮಾದಕ ವ್ಯಸನಿಗಳ ನಗರವಾಗುತ್ತಿದೆ. ಐಟಿ ಸಿಟಿ, ಗಾರ್ಡ್ನ್ಸಿಟಿ ಬೆಂಗಳೂರು ಕಿಕ್ ಸಿಟಿಯಾಗಿ ಬದಲಾಗಿದ್ದು, ಬ್ರೌನ್ಶುಗರ್, ಗಾಂಜಾ, ಅಫೀಮು, ಚೆರಸ್ನಂತಹ ಮತ್ತೇರಿಸಿ ಜೀವನವನ್ನೇ ಹಾಳು ಮಾಡುವ ಮಾದಕ ವಸ್ತುಗಳು ಎಗ್ಗಿಲ್ಲದೆ ದೊರೆಯುತ್ತಿವೆ. ಕಳೆ... | Bengaluru, Dec 12 - Punjab was once infamous as the capital of narcotics. Now, Bengaluru is surpassing it to become a city of drug addicts. The IT City, Garden City of Bengaluru has transformed into Kick City, and intoxicants like brown sugar, ganja, opium, hashish that ruin lives are available without any hurdles. Com... | Translate the following English text to Kannada, preserving the original meaning and cultural context. |
17,837 | 100-200 | ತಡಿಯಕ್ಕಾಗದೆ ಕೇಳೇಬಿಟ್ಟಿ. ಏನ್ರೀ ಮಾರಾಯ್ರೆ…. ಹಸಿವು, ನಿದ್ರೆ, ಆಲಸ್ಯ, ಆಯಾಸ, ಬೇಸರ, ಜಿಗುಪ್ಸೆ ಇದ್ಯಾವ್ದು ಇಲ್ವಾ ನಿಮಗೆ? Duty bound ಅನ್ನೋಹಾಗೆ ಪೂಜೆ ಪುನಸ್ಕಾರ ಮಾಡ್ತಿರಲ್ಲ? ತಿಂಗಳ 1st ಆದ್ರೆ ನಮ್ಮ account ಗೆ ಸಂಬಳ credit ಮಾಡೋ ನಮ್ಮ work place ಜೊತೆಗೇ ಇಂಥಾ commitment ಈ ಕಾಲದಲ್ಲಿ ಕಾಣೋದು ಕಷ್ಟ. ಅಂಥಾದ್ರಲ್ಲಿ ಸಾಧನೆ ಸಾಧನೆ ಅಂತ sanctitude life ನಡ್ಸತಿದೀರಲ... | I heard you before you could finish. What is it, sir.... Are you feeling hungry, sleepy, lazy, tired, sad, frustrated or what? Aren't you doing your prayers and worship as duty bound? It is difficult to see such commitment towards crediting salary to our account by the 1st from our workplace, in this day and age. How c... | Translate the following English text to Kannada, preserving the original meaning and cultural context. |
28,540 | 50-100 | ನಮ್ಮೂರು ಕರಾವಳಿಯ ಬೆಲ್ಟಿನಲ್ಲಿರೋದು. ಇಲ್ಲಿನ ಎಲ್ಲ ಅಂಗಡಿಗಳೂ, ಬ್ಯಾಂಕುಗಳೂ, ಶಾಲೆಗಳೂ, ಡಾಕ್ಟ್ರ ಶಾಪುಗಳೂ, ನಾನು ನೋಡಿದಾವಾಗಿನಿಂದಲೂ ತಗಡಿನ ಬೋರ್ಡುಗಳನ್ನೇ ಹೊತ್ತುಕೊಂಡಿದ್ದವು. ಇವೆಲ್ಲ ಮಳೆಗಾಲದಲ್ಲಿ ರಪರಪಾಂತ ಹೊಡೆಯುವ ಮಳೆಯ ಪೆಟ್ಟಿಗೆ ಕಂಗಾಲಾಗಿ, ಅಕ್ಟೋಬರು ಬರುವ ಹೊತ್ತಿಗೆ ಬಿರುದು ಬಾವಲಿ ಅಲಂಕಾರಗಳನ್ನೆಲ್ಲ ಕಳೆದುಕೊಂಡು ತುಕ್ಕುಹಿಡಿದು ಹ್ಯಾಪು ಹ್ಯಾಪಾಗಿ ನಿಂತಿರುತ್ತಿದ್ದವ... | Our place is in the coastal belt. All the shops here, banks, schools, doctor shops, ever since I saw, used to be with wooden boards. All these in the rainy season, battered by the pouring rain, losing all the decorations and colors by the time October comes, used to stand shabby and faded. Then there was plenty of work... | Translate the following English text to Kannada, preserving the original meaning and cultural context. |
39,821 | 10-15 | ಅಗತ್ಯವಿರುವಂತೆ ನೀವು ವಿಶ್ರಾಂತಿ ದಿನಗಳಲ್ಲಿ ಸೇರಿಸಬಹುದು, ಆದರೆ ಸತತವಾಗಿ ಒಂದು ವಿಶ್ರಾಂತಿ ದಿನವನ್ನು ಹೊಂದುವುದಿಲ್ಲ ಎಂಬುದು ಉತ್ತಮ. | You can add in rest days as needed, but it is best not to have consecutive rest days. | Translate the following English text to Kannada, preserving the original meaning and cultural context. |
26,286 | 50-100 | ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗಳು, ಜನಪ್ರತಿನಿಧಿಗಳು, ವಿವಿಧ ಸಂಘಗಳು ಪ್ರತಿವರ್ಷ ಈ ಬಗ್ಗೆ ರೈಲ್ವೆ ಇಲಾಖೆ ಹಾಗೂ ಕೇಂದ್ರ ರೈಲ್ವೆ ಸಚಿವರನ್ನು ಗಮನ ಸೆಳೆಯುವ ಪ್ರಯತ್ನ ಮಾಡುತ್ತಲೇ ಬರುತ್ತಿವೆ. ಕೊಪ್ಪಳದ ಮಾಜಿ ಸಂಸದ ಬಸವರಾಜ ರಾಯರೆಡ್ಡಿ ಈಚೆಗೆ ದೆಹಲಿಗೆ ನಿಯೋಗದೊಂದಿಗೆ ತೆರಳಿ ವಾಡಿ-ಗದಗ ರೈಲು ಯೋಜನೆ ಆರಂಭಿಸುವಂತೆ ರೈಲ್ವೆ ಸಚಿವ ಪವನಕುಮಾರ್ ಬನ್ಸಲ್ ಅವರಿಗೆ ಮನವಿ ಸಲ್ಲಿಸಿ... | Hyderabad Karnataka Chamber of Commerce and Industry, public representatives, various associations have been making efforts every year to draw the attention of the Railway Ministry and the Union Railway Minister regarding this issue. Former Koppal MP Basavaraj Rayareddi recently went to Delhi with a delegation and appe... | Translate the following English text to Kannada, preserving the original meaning and cultural context. |
31,536 | 50-100 | ಮೂರನೆಯದಾಗಿ, ದೇವೇಂದ್ರನ ಸ್ವಂತದ ಆಸೆ-ಆಕಾಂಕ್ಷೆಗಳು, ಇದು ಕಥೆಯ ಮುಖ್ಯಾರ್ಥದ ದೃಷ್ಟಿಯಿಂದ ಬಹಳ ಮಹತ್ವದ್ದು. ತಂದೆಯ ಸಾವು ಅವನಿಗೆ ಎಷ್ಟೇ ದುಃಖದ ಪ್ರಸಂಗವಾಗಿದ್ದರೂ, ಅದು ಅವನ ವೈಯಕ್ತಿಕವಾದ ತಕ್ಷಣದ ಆಶೆ-ಆಕಾಂಕ್ಷೆಗಳನ್ನು ಪೂರ್ಣವಾಗಿ ಹೊಡೆದು ಹಾಕುವುದಿಲ್ಲ. ಈ ಎಲ್ಲ ದುಃಖದ ನಡುವೆಯೂ ಹತ್ತಿರ ಬಂದಿದ್ದ ಪರೀಕ್ಷೆಗೆ ಕೂಡ್ರಲು ತನಗೆ ಆಗುತ್ತದೋ ಇಲ್ಲವೋ ಎಂದು ಅವನಿಗೆ ಆತಂಕವಾಗುತ್ತದೆ. ಅಪರ... | Thirdly, Devendra's own desires and ambitions are very important from the perspective of the main meaning of the story. Although his father's death was a very sad occasion for him, it does not completely crush his personal immediate desires and ambitions. Amidst all this grief, he worries whether he will be able to pre... | Translate the following English text to Kannada, preserving the original meaning and cultural context. |
38,443 | 10-15 | ಆದಾಗ್ಯೂ, ಕೆಲವೊಮ್ಮೆ ಕಾರಣವಾಗಿಲ್ಲ ಸುಮಾರು ಜನರಲ್ಲಿ, ಮತ್ತು ನೀವು ಫೋನ್ನಲ್ಲಿ ಮಾತನಾಡುತ್ತಿದ್ದೇವೆ ವ್ಯಕ್ತಿ. | However, sometimes there is no reason for approximately people, and you are talking on the phone person. | Translate the following English text to Kannada, preserving the original meaning and cultural context. |
30,436 | 50-100 | ಚುನಾವಣಾ ಪೂರ್ವದಲ್ಲಿಯೇ ನನ್ನ ಕನಸಿನ ಕರ್ನಾಟಕದ ನೀಲಿ ನಕ್ಷೆಯನ್ನು ತಯಾರಿಸಿ ಅದನ್ನು ಅಭ್ಯರ್ಥಿಗಳ ಮುಂದಿರಿಸಿ ಐದು ವರ್ಷಗಳ ಕಾಲ ಅದರಂತೆಯೇ ಕೆಲಸ ಮಾಡುವ ವಾಗ್ದಾನ ನೀಡಿದವರಿಗೆ ಮಾತ್ರ ಮತ ಚಲಾಯಿಸಬೇಕು, ಯಾವ ಜಾತಿ, ಯಾವ ಪಕ್ಷವಾದರೂ ಸರಿ ನಮ್ಮ ಕನಸುಗಳನ್ನು ಬಿಚ್ಚಿವುದೋ ಅದನ್ನು ಸಕಾರಗೊಳಿಸುವರಿಗೆ ಮಾತ್ರ ಮತ ಚಲಾಯಿಸಬೇಕು, ಹೀಗೊಂದು ಸಂಕಲ್ಪ ಪ್ರತಿಯೊಬ್ಬರಲ್ಲಿಯೂ ಮೂಡಬೇಕು ಆಗ ಮಾತ್ರ ನನ್... | Even before the elections, I had prepared the blueprint of my dream Karnataka and presented it to the candidates, promising to work only according to it for the next five years. You should vote only for those who have made a commitment to fulfill our dreams, no matter which caste or party they belong to. A resolve shou... | Translate the following English text to Kannada, preserving the original meaning and cultural context. |
34,918 | 50-100 | ರಾತ್ರಿ ಮಲಗುವ ಮುನ್ನ ಅರಿಶಿನ ಬೆರೆಸಿದ ಬಿಸಿ ಹಾಲನ್ನು ಕುಡಿಯುವ ಮೂಲಕ ಮನಸ್ಸಿಗೆ ಮುದ ಲಭಿಸುತ್ತದೆ ಹಾಗೂ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದಕ್ಕಾಗಿ ಒಂದು ಲೋಟ ಹಾಲಿನಲ್ಲಿ ಅರ್ಧ ಚಿಕ್ಕ ಚಮಚ ಅರಿಶಿನ ಪುಡಿ, ಅರ್ಧ ಚಿಕ್ಕ ಚಮಚ ಏಲಕ್ಕಿ ಪುಡಿಯನ್ನು ಬೆರೆಸಿ ಸುಮಾರು ಐದು ನಿಮಿಷಗಳ ಕಾಲ ಕುದಿಸಿ. ಬಳಿಕ ಉರಿ ಆರಿಸಿ ಒಂದು ಚಿಕ್ಕ ಚಮಚ ಜೇನು ಬೆರೆಸಿ. ಈ ಹಾಲನ್ನು ಕುಡಿಯುವ ಮೂಲಕ ಲೈಂಗಿಕ ರಸದ... | Drinking warm milk with turmeric and cardamom powder before bed helps calm the mind and reduce stress. For this, boil one cup of milk with half teaspoon turmeric powder and half teaspoon cardamom powder for about five minutes. Then add a pinch of saffron. Drinking this milk can also help increase sexual messengers and ... | Translate the following English text to Kannada, preserving the original meaning and cultural context. |
35,460 | 50-100 | ಟಿಪ್ಪು ಸುಲ್ತಾನನ್ನು "ಹುಲಿ ಕೊಂದವ' ಎಂದು ಇತಿಹಾಸಕಾರರು ಹೇಳುತ್ತಾರೆ. 5 ಅಡಿ ಎತ್ತರದ ಟಿಪ್ಪು ಸುಲ್ತಾನ್ ಬರಿಗೈಯಲ್ಲಿ ಹುಲಿಯನ್ನು ಕೊಲ್ಲಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಟಿಪ್ಪು ಮೈಸೂರು ಹುಲಿಯೇ ಆಗಿದ್ದರೆ 1799ರ 4ನೇ ಮೈಸೂರು- ಆಂಗ್ಲೂ ಯುದ್ಧದ ಸಂದರ್ಭದಲ್ಲಿ ಆತನ ಶವ ಸಿಕ್ಕಿರುವುದು ಕೋಟೆಯಲ್ಲಿ. 3-4ನೇ ಮೈಸೂರು ಯುದ್ಧದ ಸಂದರ್ಭದಲ್ಲಿ ಕೋಟೆ ಬಿಟ್ಟು ಟಿಪ್ಪು ಹೊರಗೆ ಬರದ... | Historians call Tipu Sultan the 'Tiger Killer'. They question how the 5-foot tall Tipu Sultan could have killed a tiger bare-handed. If Tipu was really the Mysore Tiger, then his corpse would have been found in the fort during the 1799 4th Mysore-British war. Looking at how Tipu did not come out of the fort during the ... | Translate the following English text to Kannada, preserving the original meaning and cultural context. |
36,488 | 50-100 | ಕೊಪ್ಪ ತಾಲೂಕಿನ ಜಯಪುರ ಪಟ್ಟಣ ಸಮೀಪದ ಚನ್ನನಾರಾಯಣಶೆಟ್ಟರ ಮನೆಯ ಹತ್ತಿರ ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿ ರಸ್ತೆಯ 60 ಅಡಿ ಮಣ್ಣು ಹಳ್ಳಕ್ಕೆ ಕುಸಿದಿದ್ದು, ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳಿವೆ. ಶುಕ್ರವಾರ ಲೋಕೋಪಯೋಗಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ಆನಂದಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, 'ಸ್ಥಳಕ್ಕೆ ಕಾವಲುಗಾರರೊಬ್ಬರನ್ನು ನೇಮಿಸಲಾಗುವುದು, ವಾಹನಗಳು ವೇಗವಾಗಿ ... | The Channanarayanashettar house near Jayapura town in Koppa taluk has developed a 60 feet deep ditch on the Chikmagalur-Shringeri state highway road. There is a possibility of disruption in connectivity. On Friday, Executive Engineer of Public Works Department Anandamurthy visited the site and inspected it. He told the... | Translate the following English text to Kannada, preserving the original meaning and cultural context. |
20,827 | 50-100 | ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಹಕಾರ ಸಂಘಗಳ ಜಂಟಿ ನಿಬಂಧಕರು ಮತ್ತು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಹನುಮಾಕ್ಷಿ ಗೋಗಿ ಮಾತನಾಡಿ, ಪುರಾಣದ ‘ಗಂಗಾವತರಣ’ದಲ್ಲಿ ತಿಳಿಸಿರುವಂತೆ ದೇವಲೋಕದಿಂದ ಗಂಗೆಯನ್ನು ಭೂಮಿಗೆ ತರಿಸಿಕೊಂಡಿದ್ದು ಜಗತ್ತಿನಲ್ಲಿಯೇ ಮನುಷ್ಯನ ಬಹುದೊಡ್ಡ ಪ್ರಯತ್ನವಾಗಿದೆ. ಆದ್ದರಿಂದಲೇ ದೊಡ್ಡ ಪ್ರಯತ್ನಗಳನ್ನು ಇಂದಿಗೂ ನಾವೆಲ್ಲರೂ ಭಗೀ... | Speaking at the program, Joint Registrar of Cooperative Societies and Chief Executive Officer of Koppal Institute of Medical Sciences Hanumakshi Gogi said, as mentioned in the 'Gangavatarana' of Puranas, bringing Ganga from heaven to earth has been one of the greatest efforts of mankind. That is why even today we call ... | Translate the following English text to Kannada, preserving the original meaning and cultural context. |
12,628 | 100-200 | ಹೀಗೆ ಕನ್ನಡ ಮತ್ತು ತೆಲುಗು ಕೇಂದ್ರಿತ ಏಕೀಕರಣ ಹೋರಾಟಗಳ ಫಲವಾಗಿ ಕೇಂದ್ರ ಸರ್ಕಾರವು ೧೯೫೩ರಲ್ಲಿ ಫಜಲ್ ಆಲಿ ಅವರ ನೇತೃತ್ವದಲ್ಲಿ ರಾಜ್ಯ ಪುನರ್ವಿಂಗಡನಾ ಆಯೋಗವನ್ನು ರಚಿಸಿತು. ಇದೇ ವರ್ಷ, ಪೊಟ್ಟಿ ಶ್ರೀರಾಮುಲು ಅವರ ಹೋರಾಟ ಮತ್ತು ಮರಣದ ಫಲವೆಂಬಂತೆ ತೆಲುಗು ಪ್ರಧಾನ ಪ್ರಾಂತ್ಯವಾಗಿ ‘ಆಂದ್ರಪ್ರದೇಶ’ ರಚನೆಯಾಯಿತು. ಮುಂದೆ ಫಜಲ್ ಆಲಿ ಆಯೋಗದ ಶಿಫಾರಿಸಿನಂತೆ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ... | Thus, as a result of the struggles for Kannada and Telugu centric unification, the central government constituted the State Reorganization Commission in 1953 under the leadership of Fazal Ali. The same year, with the struggle and death of Potti Sriramulu, 'Andhra Pradesh' was formed as the Telugu main territory. Furthe... | Translate the following English text to Kannada, preserving the original meaning and cultural context. |
8,786 | 100-200 | ಪ್ರತಿ ಏಕಮಾನ ವಿಸ್ತೀರ್ಣದಲ್ಲಿನ ಹಿಂದೆಂದೂ ಇಲ್ಲದ ಅತೀವ ದಟ್ಟಣೆಗಳಿಗೆ ತಾಂತ್ರಿಕ ಪ್ರಗತಿಗಳು ಕಾರಣವಾಗಿವೆ, ಹಾಗೂ ಸಾಕಿದ ತಳಿಯು ವಿಶ್ವವ್ಯಾಪಿಯಾಗಿ ಸಾಗಿಸಲ್ಪಡುತ್ತಿದೆ. ವಸ್ತುತಃ ಎಲ್ಲಾ ಸಾಕಲ್ಪಟ್ಟ ಇಂಚಾಕಗಳು ಪೆನೇಯೀಡ್ಗಳಾಗಿವೆ (ಅಂದರೆ, ಪೆನೇಯೀಡೇ ವಂಶಕ್ಕೆ ಸೇರಿದ ಇಂಚಾಕಗಳಾಗಿವೆ), ಮತ್ತು ಇಂಚಾಕದ ಕೇವಲ ಎರಡು ಜಾತಿಗಳು— ಅಂದರೆ ಪೆನೇಯಸ್ ವನ್ನಾಮೀ (ಪೆಸಿಫಿಕ್ ಬಿಳಿ ಇಂಚಾ... | Unprecedented densities across every acre are caused by technological advances, and the harvested crop is shipped worldwide. In fact, all farmed shrimp are penaeids (that is, shrimp of the penaeid family), and only two species of shrimp—namely Penaeus vannamei (Pacific white shrimp) and Penaeus monodon (giant tiger pra... | Translate the following English text to Kannada, preserving the original meaning and cultural context. |
29,095 | 50-100 | ಇ ಲೈನರ್ ಅಳವಡಿಕೆ,ಘನತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಕಂಪೌಂಡ ವಿಸ್ತರ್ಣಿ ಮತ್ತು ಗೋಡೆ ಗೇಟ್ ಸೇರದಂತೆ ೩೩.೨೫ ಲಕ್ಷ,ಗೇಟ್ ಅಳವಡಿಕೆ, ವಾಚಮನ್ ಶೆಡ್ ರಿಪೇರಿ ಮತ್ತು ರಸ್ತೆಗಾಗಿ ೬ ಲಕ್ಷ,ಘನ ತ್ಯಾಜ್ಯವನ್ನು ವಿಭಜಿಸಿದ ಗೊಬ್ಬರ ಸಂಗ್ರಹಿಸಲು ಸಂಗ್ರಹಗಾರಕ್ಕೆ ೬.೫೦ ಲಕ್ಷ, ಶಗ್ರಿಗೆಷನ್ ಮಶಿನ್ಗಾಗಿ ಶೆಡ್ ನಿರ್ಮಾಣಕ್ಕಾಗಿ ೪ ಲಕ್ಷ,ಘನತ್ಯಾಜ್ಯ ನಿರ್ವಹಣೆ ಘಟಕಕ್ಕೆ ಸಿ. ಸಿ ರಸ್ತೆ ಚರಂಡಿ ಕಾಮಗಾ... | The allegation of the city people is that though around Rs. 88.29 lakhs has been spent including allocation of Rs. 33.25 lakhs for liner expansion, compound area and excluding wall gate, Rs. 6 lakhs for gate expansion, watchman shed repair and road, Rs. 6.5 lakhs for garbage collector to collect segregated garbage foam... | Translate the following English text to Kannada, preserving the original meaning and cultural context. |
38,251 | 10-15 | ಅಲ್ಲದೆ ಮೊನ್ನೆ ಮೂರನೇ ತಾರೀಕಿಗೆ ನಡೆದ ಸಭೆ ವೇಳೆ ಎಲ್ಲಾ ಅಧಿಕಾರನೂ ನನಗೆ ಕೊಡಬೇಕು. | Moreover, at the meeting held the day before yesterday, all the authorities must give me all the power. | Translate the following English text to Kannada, preserving the original meaning and cultural context. |
25,199 | 50-100 | ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಸೀಮೆಯ ಮಲೆನಾಡಿನ ಈ ಕ್ಷುದ್ರೋಕ್ಷುದ್ರವಾಗಿ ತೋರುವ, ಮತ್ತು ನಾಗರೀಕತೆಯ ಐತಿಹಾಸಿಕ ಪ್ರವಾಹದ ವೈಭವಪೂರ್ಣವಾದ ಮಧ್ಯಸ್ರೋತಕ್ಕೆ ಬಹುದೂರವಾಗಿ ಅದರ ಅಂಚಿನ ಅಜ್ಞಾತೋಪಮವಲಯದಲ್ಲಿ ಯಃಕಶ್ಚಿತವಾಗಿರುವ ಈ ಅರಣ್ಯಕ ಪ್ರಪಂಚದ ಶ್ರೀಸಾಮಾನ್ಯರ ಬದುಕು-ಕ್ಷುದ್ರ ಅಲ್ಪ ಜಟಿಲ ರಾಗದ್ವೇಷಮಯ ಜೀವನ ಜಾಲ-ಇಂತಿಂತಿಂತು ಸಾಗುತ್ತಿದ್ದ ಸಮಯದಲ್ಲಿಯೆ ಅತ್ತ ಸುವಿಶಾಲ ಜಗತ್ತಿನಲ್... | This small, seemingly insignificant village in the mountainous region of Megharavalli in Tirthahalli taluk, far away on the outskirts of the glorious historical flow of civilization in its unknown wilderness, the simple, small, intricate, melodramatic lives of the ordinary people in this forested world - while life was... | Translate the following English text to Kannada, preserving the original meaning and cultural context. |
27,782 | 50-100 | ಹಾವೇರಿ ತಾಲೂಕಿನ ಕಸಬಾ ಹೋಬಳಿಯಲ್ಲಿನ 200 ಚದರ ಕಿ.ಮೀ. ಪ್ರದೇಶದಲ್ಲಿನ ಬೆಳೆಗಳ ವಿಧ, ಅವುಗಳ ಪ್ರದೇಶ ವಿಸ್ತೀರ್ಣ, ಬೆಳೆ ಆರೋಗ್ಯ ಹಾಗೂ ಇಳುವರಿಯ ಪ್ರಾಥಮಿಕ ವರದಿ ಬಗ್ಗೆ 3 ತಿಂಗಳ ಕಾಲ ಮುಂಗಾರು ಋತುವಿನಲ್ಲಿ ಡ್ರೋಣ್ ಕಾರ್ಯಾಚರಣೆ ಮೂಲಕ ಸಮೀಕ್ಷೆ ನಡೆಯಲಿದೆ. ಇದು ಆರಂಭದಿಂದ ಬೆಳೆ ಕಟಾವಿನ ತನಕ 3 ಹಂತದಲ್ಲಿ ಸಮೀಕ್ಷೆ ನಡೆಸಲಿದೆ. ಸಮೀಕ್ಷೆಯಲ್ಲಿ ತ್ರಿಡಿ ಚಿತ್ರಗಳನ್ನು ಸೆಳೆಯುವ ಮೂಲಕ ಬೆಳ... | A survey will be conducted through drone operations during the 3 month monsoon season in the 200 sq km area of Hobali Kasaba in Haveri taluk to assess the types of crops, area under each crop, crop health and preliminary yield estimates. The survey will be conducted in 3 stages from sowing to harvest of the crops. The ... | Translate the following English text to Kannada, preserving the original meaning and cultural context. |
35,727 | 50-100 | ಪ್ರಶ್ನೆ: ನಾನು 26 ವರ್ಷ ವಯಸ್ಸಿನವಳಾಗಿದ್ದು, ನನಗೆ 3 ತಿಂಗಳ ಹಿಂದೆ ಎಂಗೇಜ್ ಮೆಂಟ್ ಆಗಿದೆ. ಇದು ಅರೆಂಜ್ ಮ್ಯಾರೇಜ್. ನಾನು ಮದುವೆಯಾಗುವ ಹುಡುಗ ವಿದ್ಯಾವಂತನಾಗಿದ್ದು, ಉದಾರ ಮನೋಭಾವದವನಾಗಿದ್ದಾನೆ. ಆದರೆ ನಾನು ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದರಿಂದ ಆತನ ಜೊತೆ ಕಳೆದ ಹಿಂದಿನ ನೆನಪುಗಳು ನನ್ನನ್ನು ಕಾಡುತ್ತಿದೆ. ಇದರಿಂದ ನನ್ನ ಮದುವೆಯಾಗುವ ಹುಡುಗನ ಜೊತೆ ಆರಾಮವಾಗಿರಲು... | Question: I am 26 years old and got engaged 3 months ago. It is an arranged marriage. The groom I am going to marry is educated and has a generous nature. But memories of my ex-boyfriend keep haunting me as I broke up with him. Because of this, I am unable to be comfortable with the groom I am going to marry. Please su... | Translate the following English text to Kannada, preserving the original meaning and cultural context. |
19,221 | 50-100 | ಭಾರತದಲ್ಲಿ ತಯಾರಿಕೆ ಮತ್ತು ವಿತರಣೆಯ ಜತೆ ಲ್ಯಾಟಿನ್ ಅಮೆರಿಕಾ, ದಕ್ಷಿಣ ಅಮೆರಿಕಾ ಮತ್ತು ಏಷ್ಯಾದ ಹಲವು ದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಪ್ರಸ್ತುತ ತಮ್ಮ ಬಸ್ಗಳನ್ನು ದಕ್ಷಿಣ ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಯೂರೋಪ್ಗಳಿಗೆ ರಫ್ತು ಮಾಡುತ್ತಿದ್ದಾರೆ. ಉತ್ತಮ ರಸ್ತೆ ತಂತ್ರಜ್ಞಾನವನ್ನು ನಿರ್ಮಿಸೋ ಮೂಲಕ ಉನ್ನತ ಗುಣಮಟ್ಟದ ಮೂಲಸೌಕರ್ಯ ಅಭಿವೃದ್ಧಿಯನ್ನು ಕ್ಷಿಪ್ರವಾಗಿ... | India exports its products to many countries in Latin America, South America and Asia besides manufacturing and distribution. They are currently exporting their buses to South Africa, South Asia and Europe. Volvo aims to rapidly operationalize the development of high-quality infrastructure by building superior road tec... | Translate the following English text to Kannada, preserving the original meaning and cultural context. |
45,077 | 10-15 | ಶಾಲೆಗಳಲ್ಲಿನ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗಲು ನಮಗೆ ನಾಚಿಕೆಯಾಗುತ್ತದೆ’ ಎಂದು ವೀಣಾ ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡರು. | The DPII took Vina to task saying 'We feel ashamed to go as guests to school functions' | Translate the following English text to Kannada, preserving the original meaning and cultural context. |
25,367 | 50-100 | 88 ರ ಈ ಹರೆಯದಲ್ಲೂ ಅವರು ಇಂದಿಗೂ ಇದನ್ನೆಲ್ಲಾ ಅದೇ ಲವಲವಿಕೆಯಿಂದ ಮಾಡುತ್ತಿದ್ದಾರೆ. ಇದರ ಹಿಂದಿರುವ ಗುಟ್ಟು ಯೋಗ. ಕಳೆದ 40 ವರ್ಷಗಳಿಂದ ಅವರ ನಿತ್ಯ ತಪ್ಪದೇ ಮಾಡುವ ಅನುಷ್ಠಾನಗಳಲ್ಲಿ ಯೋಗವೂ ಒಂದು. ಅವರು ಉಡುಪಿಯ ಮಠದಲ್ಲಿರಲಿ, ಬೆಂಗಳೂರು ವಿದ್ಯಾಪೀಠದಲ್ಲಿರಲಿ, ಮಲೆನಾಡಿನ ನಕ್ಸಲ್ ಪೀಡಿತ ಗ್ರಾಮದಲ್ಲಿಯೇ ಇರಲಿ, ಅಥವಾ ಹರಿದ್ವಾರ ಅಥವಾ ಹಿಮಾಲಯದ ಯಾವುದೋ ಪುಣ್ಯಕ್ಷೇತ್ರದಲ್ಲಿಯೇ ಇರಲಿ, ಯೋ... | Even in this advanced age, they still do all this with the same passion. The secret behind this is yoga. For the last 40 years, yoga has been one of their daily practices without fail. Whether they are in the monastery in Udupi, the Vidyapeetha in Bengaluru, the Naxal affected village in Malenadu, or any holy pilgrimag... | Translate the following English text to Kannada, preserving the original meaning and cultural context. |
29 | 20-25 | ನಗರದ ಅಂಬೇಡ್ಕರ್ ಡಿಗ್ರಿ ಕಾಲೇಜ್ ಮೈದಾನದಲ್ಲಿ ಮಾತನಾಡುತ್ತಿದ್ದ ಕನ್ಹಯ್ಯ, "ಕೈಲಾಗದೇ ಓಡಿಹೋದ, ಹೆದರುಪುಕ್ಕಲನಿಗೆ ಭಾರತರತ್ನ ಕೊಡಲು ಮೋದಿ ಸರಕಾರ ಮುಂದಾಗಿದೆ" ಎಂದು ಪರೋಕ್ಷವಾಗಿ, ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯನ್ನು ಟೀಕಿಸಿದ್ದಾರೆ. | Speaking at the Ambekdar Degree College grounds in the city, Kanhayya said, "The Modi government is ready to give the Bharat Ratna to one who ran away without fighting and out of fear," indirectly criticizing the Maharashtra BJP's strategy. | Translate the following English text to Kannada, preserving the original meaning and cultural context. |
20,208 | 50-100 | ಮುಖ್ಯ ಅತಿಥಿಗಳಾಗಿ ಸೇವಾಂಜಲಿ ಪ್ರತಿಷ್ಟಾನ ಪರಂಗಿಪೇಟೆಯ ಕ್ರಷ್ನ ಕುಮಾರ್ ಪೂಂಜ, ಅರುಣ್ ಕುಮಾರ್ ಗುತ್ತು ಬಂಟ್ವಾಳ, ಸಂತೋಷ್ ಬೋಳಿಯಾರ್, ಬಶೀರ್ ಟಿಕೆ, ಎಫ್ ಉಮರ್ ಫಾರೂಕು, ಅಜಿತ್ ಚೌಟ ದೇವಸ್ಯ, ಜಬ್ಬಾರ್ ಮಾರಿಪ್ಪಳ್ಳ, ರಿಯಾಝ್ ಪರಂಗಿಪೇಟೆ, ಆಸೀರ್ ಪೇರಿಮಾರ್, ಕೆರೀಮ್ ವಿಎಚ್, ಸಿದ್ದೀಖ್ ಎಮ್.ಎಸ್, ಶುಕೂರು ರಾಜದಾನಿ ಜುವೆಲ್ಲರ್ಸ್, ಚಂದ್ರಶೇಕರ್ ಮೆಸ್ಕಾಮ್, ಮನೋಜ್ ಆಚಾರ್ಯ ಪುದು, ಸುಲೈಮ... | The chief guests at the Seva Anjali Pratishthan Parangi Pettai's Crushn Kumar Poonja, Arun Kumar Guttu Bantwal, Santosh Boliyaar, Basheer Tike, F Umar Farook, Ajit Chout Devasya, Jabbar Maripalli, Riyaaz Parangi Pettai, Aseer Perimar, Kareem VH, Siddique M.S., Shukoor Rajadani Jewellers, Chandrashekar Mescom, Manoj Ach... | Translate the following English text to Kannada, preserving the original meaning and cultural context. |
15,629 | 100-200 | ದುರ್ಗ್ಗತಿ ನಿವಾರಣಮೆಂಬ ನೋಂಪಿಯಂ ಮಾಘ ಮಾಸದ ಕೃಷ್ಣ ಪಕ್ಷದ ಪಾಡ್ಯದೊಳುಪವಾಸಂಗೆಯ್ದು ನೋಂಪಿಯಂ ಕೈಕೊಂಡು ಶಾಂತಿನಾಥನ ಪ್ರಥುಮೆಗೆ ಪಗಲು ನಾಲ್ಕು ಜಾವದೊಳು ನಾಲ್ಕಭಿಷೇಕಮಂ ಮಾಡಿಸಿ ನೋಂಪಿಯಂ ಮಾಡುಉದು ನೋಂಪಿಯ ಮೊದಲ್ಗೊಂಡು ಅಂತು ಯಿಪ್ಪತ್ತೈದು ಕೃಷ್ಣ ಪಕ್ಷದ ಪಾಡ್ಯದಂದುಪವಾಸಮಂ ಮಾಡಿ ನೋಂಪಿಯಂ ಮಾಡುಉದು | ನೆಱೆದುಜ್ಜವಣೆಯಂದು | ತೀರವಳೆಯದೊಳು ನಾಲ್ಕು ಚತುಃಷ್ಕೋಣ ಕಳಸಂಗಳಂ ವೊಂದು ಧೂಪ ಗುಂಡಿ... | The observance of Durga Parameshwari Vrata is done on Krishna Paksha Padya of Magha month. On that day, after taking a bath, worship Shanthinatha in the morning. Perform Abhisheka four times a day for four days. Follow the vrata procedure. The first day of Durga Puja starts from Pratipada and goes on till Purnima of Kr... | Translate the following English text to Kannada, preserving the original meaning and cultural context. |
39,727 | 10-15 | ಇದು ಕೇವಲ ಗೋಲ್ಕೀಪರ್ ಶತ್ರು ದಾಳಿ ಸ್ಥಗಿತಗೊಳಿಸು ಗೆ, ಆದರೆ ತಮ್ಮ ಆಕ್ರಮಣಕಾರಿ ತಂಡವು ನೆರವಾಗಲು ಪ್ರವೇಶಿಸುವ ಅರ್ಥ. | This is just to stall the goalkeeper so that their attacking team can move in to assist. | Translate the following English text to Kannada, preserving the original meaning and cultural context. |
42,046 | 10-15 | ವಿಶೇಷವಾಗಿ ಯಾರಿಗೆ ಪೆಟ್ರೋಲ್ ಟ್ರಿಮ್ಮೆರ್ ದುರಸ್ತಿ "ಹಸ್ಕ್ವಾರ್ನಾ" ಒಂದು ದೈನಂದಿನ ಕೆಲಸ ಆ ಮಾಡಲಾಗುತ್ತದೆ. | Especially for anyone who does petrol trimmer maintenance daily, "Husqvarna" is a routine job. | Translate the following English text to Kannada, preserving the original meaning and cultural context. |
17,779 | 100-200 | ಜೂನ್ 12,2017 ರಂದು Taibao ಗ್ರೂಪ್ Zibo ರಕ್ತ ಸೆಂಟರ್ ರಕ್ತ ದಾನ ಅಭಿಯಾನವನ್ನು ಆರಂಭಿಸಿದಳು compined 220 ನೌಕರರು ಒಟ್ಟು ಸಕ್ರಿಯವಾಗಿ ದಾನ ಭಾಗವಹಿಸಿದರು. 8:30 ಗಂಟೆಗೆ, Taibao ಗ್ರೂಪ್ ಸಿಬ್ಬಂದಿ ರೆಸ್ಟೋರೆಂಟ್ ಮೊದಲ ಮಹಡಿಯಲ್ಲಿ ತಾತ್ಕಾಲಿಕ ರಕ್ತದಾನ ಕೊಠಡಿ ತಿರುಗಿ, ಸ್ಪೇಸ್ ಸಮಾಲೋಚನೆಯ ಪ್ರದೇಶದಲ್ಲಿ ಪತ್ತೆ ಪ್ರದೇಶ, ರಕ್ತ ಪ್ರದೇಶ ಮತ್ತು ಇತರ ಪ್ರದೇಶಗಳಲ್ಲಿ ವ... | On June 12, 2017, Taibao Group started a blood donation campaign at Zibo Blood Center. A combined 220 employees actively participated in donating. At 8:30, Taibao Group staff turned the first floor restaurant into a temporary blood donation room, dividing the space into registration area, blood donation area and other ... | Translate the following English text to Kannada, preserving the original meaning and cultural context. |
24,838 | 50-100 | 19ರಂದು ಮಧ್ಯಾಹ್ನ ಗಂಟೆ 12ರಿಂದ ಮಹಾಪೂಜೆ, ಅಪರಾಹ್ನ ಕೊಳಕೀರಿನಿಂದ ಭಂಡಾರ ಆಗಮಿಸಿ ಧೂಮಾವತಿ-ಬಂಟ ದೈವಗಳಿಗೆ ಶ್ರೀ ದೇವರ ಸನ್ನಿಧಿಯಲ್ಲಿ ನೇಮ, ಬಳಿಕ ಪಿಲಿಚಾಮುಂಡಿ ಮತ್ತು ಪಂಜುರ್ಲಿ ದೈವಗಳ ನೇಮ ನಡೆಯುವ ಮೂಲಕ ವಾರ್ಷಿಕ ಉತ್ಸವ ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌ| ಅಧ್ಯಕ್ಷ, ಸಚಿವ ಬಿ. ರಮಾನಾಥ ರೈ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಜೀರ್ಣೋದ್ಧಾರ ಸಮಿತಿ ... | On the 19th, the annual festival will be enriched with the Mahapuja from 12 noon, followed by the arrival of the procession from Kolkere and the neem of Dhumavati-Banta deities in the presence of Sri Deva, then the neem of Pilichamundi and Panjurli deities, said the restoration committee president, secretary B. Ramanat... | Translate the following English text to Kannada, preserving the original meaning and cultural context. |
19,182 | 50-100 | ಚಿತ್ರಗಳಲ್ಲಿ ಡಜನ್ಗಟ್ಟಲೆ ಇಲ್ಲಿ ದೈನಂದಿನ ಪ್ರಸಾರ, ಮತ್ತು ಸಂಸ್ಥೆಯ ಪ್ರಾಂತ್ಯದಲ್ಲಿ 2017 ಮಧ್ಯ-ಬೇಸಿಗೆಯ ಸಮಯದಲ್ಲಿ, ನೀವು "ಮಂಗ ಪ್ಲಾನೆಟ್: ವಾರ್," ನಂತಹ ಚಿತ್ರಗಳಲ್ಲಿ ನೋಡಬಹುದು "ಅನೂರ್ಜಿತ ಶಾಟ್," "ಬ್ಲಾಕ್ ವಾಟರ್," "ಪ್ರಯೋಗ" ಆಫೀಸ್ "," " ಸ್ಪೈಡರ್ ಮ್ಯಾನ್: ಮರಳುತ್ತಿರುವ, "" ಮಿ Despicable - 3 "," 2:22 "," ಬ್ಲೂ ಪ್ರಪಾತ "," ದೊಡ್ಡ ರಜೆ "," ಟ್ರಾನ್ಸ್ಫ... | In the pictures, there are dozens here in daily broadcasts, and in the region of the institution in the mid-summer of 2017, you can see pictures like 'Planet of the Apes: War,' 'Uncharted Shot,' 'Black Water,' 'Office Experiment,' 'Spider Man: Homecoming,' 'Despicable Me 3,' '2:22,' 'Blue Waterfall,' 'Long Vacation,' '... | Translate the following English text to Kannada, preserving the original meaning and cultural context. |
34,736 | 50-100 | ಅಂಚೆ ಕಚೇರಿಯಲ್ಲಿ ಆರ್.ಡಿ. ಖಾತೆಯಲ್ಲಿ ತೊಡಗಿಸಿದ ಹಣವನ್ನು ಕಚೇರಿ ಸಿಬ್ಬಂದಿ ದುರುಪಯೋಗ ಪಡಿಸಿದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ಬೇಳೂರು ಅಂಚೆ ಕಚೇರಿಯಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕಿನ ಬೇಳೂರು ಅಂಚೆ ಕಚೇರಿಯ ಆರ್.ಡಿ. ಖಾತೆಗಳಲ್ಲಿ ದಿನಾಂಕ 8-4-2011 ರಿಂದ 22-3-2016ರ ವರೆಗೆ ಗ್ರಾಮಸ್ಥರು ತೊಡಗಿಸಿದ ಹಣವನ್ನು ಕಟ್ಟದೆ ಅಂಚೆ ಕಚೇರಿ ಪಾಲಕರಾದ ಸೌಮ್ಯ ಎಂಬವರು ದುರುಪಯೋಗಪಡಿಸಿರ... | An incident of misuse of money deposited in RD accounts at the post office by the post office staff has taken place at Belur Post Office under Somwarpet Police Station limits. Postmaster Soumya has misused money deposited by villagers in RD accounts of Belur Post Office in Somwarpet taluk from 8-4-2011 to 22-3-2016. Ba... | Translate the following English text to Kannada, preserving the original meaning and cultural context. |
18,697 | 50-100 | ಮಾತೃ ವಾತ್ಸಲ್ಯ: ಇದರ ಬಾಯಿಯ ಹತ್ತಿರದ ಕೆಂಪು ಭಾಗದಲ್ಲಿ ವಿಷದ ಗ್ರಂಥಿಗಳಿರುವುದರಿಂದ ಅದು ತನ್ನ ರಕ್ಷಣೆಗಾಗಿ ಹೋರಾಟ ಮಾಡುತ್ತದೆ. ತನ್ನ ವೈರಿಗಳಿಂದ ಇನ್ನು ತನ್ನ ರಕ್ಷಣೆ ಸಾಧ್ಯವಿಲ್ಲ ಎಂದು ಗೊತ್ತಾದಾಗ ಇದು ಮರಿಗಳನ್ನು ಬಿಟ್ಟು ಓಡಿ ಹೋಗುತ್ತದೆ. ತನ್ನ ಮರಿಗಳೆಂದರೆ ಇದಕ್ಕೆ ಎಷ್ಟು ಪ್ರೀತಿ ಎಂದರೆ ಕೆಲವು ಸಲ ಮರಿಗಳು ಬೇರೆಯವರ ಪಾಲಾಗುವುದು ಬೇಡ ಎಂದು ಅವುಗಳನ್ನು ತಾನೇ ತಿಂದುಬಿಡುವ ಸಾಧ್... | Maternal affection: Because it has poison glands near the red area of its mouth, it fights to protect itself. When it realizes it can no longer protect itself from its enemies, it abandons its young and flees. It loves its young so much that sometimes, rather than let its young be cared for by others, it will eat them ... | Translate the following English text to Kannada, preserving the original meaning and cultural context. |
50,041 | 25-30 | ಕೆಲವರು ತನ್ನ ಕೈಯಲ್ಲೆ ನಿಲ್ಲಿಸಲಾಯಿತು ಇತರ ಕಟ್ಟಡಗಳನ್ನು ಚೆನ್ನಾಗಿ, ಮೂರನೇ ಶ್ರೇಣಿಗೆ ಲಾಗ್-ಫ್ರೇಮ್ ಮನೆ ಮತ್ತು ನಿರ್ಮಾಣ ಕಂಪನಿಗಳು ತಯಾರಾದ ಸೈಟ್ ನಿರ್ವಹಿಸಲು ಮತ್ತು ಅಂತಿಮ ಜೋಡಣಾ ಆ ಹಳ್ಳಿಯಲ್ಲಿ ಒಂದು ಮನೆ ಕೊಳ್ಳಲು ನಿರ್ಧರಿಸಬಹುದು. | Some stood in his hand to build other buildings well, third class log-frame houses and construction companies were ready to maintain the site and the final connection could decide to buy a house in that village. | Translate the following English text to Kannada, preserving the original meaning and cultural context. |
45,789 | 10-15 | ಆದರೆ . . . ಎಂದು 73 ವರ್ಷದ ಟಾಟಾ ನಸುನಗುತ್ತಾ ಹೇಳಿದ್ದಾರೆ. | However . . . the 73-year-old Tata said with a smile. | Translate the following English text to Kannada, preserving the original meaning and cultural context. |
48,366 | 25-30 | ಭಾರತ ಸೇರಿದಂತೆ ವಿಶ್ವವನ್ನು ಹೊಸದಾಗಿ ಕಾಡುತ್ತಿರುವ ಘೋರ ಸಮಸ್ಯೆ ಎಂದರೆ, ರೋಗಾಣುಗಳೇ ಪ್ರತಿರೋಧಕ ಶಕ್ತಿಗಳನ್ನು ಬೆಳೆಸಿಕೊಂಡಿರುವುದು. ಅಂದರೆ, ರೋಗಕಾರಕ ಸೂಕ್ಷ್ಮ ಜೀವಿಗಳು ಎಲ್ಲ ಬಗೆಯ ಔಷಧಿಗಳಿಗೂ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುವುದೇ ಈಗ ಜಗತ್ತಿನ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರು. | One of the most serious new problems facing not just India but the entire world is that disease-causing microorganisms have developed resistance to all kinds of medicines. In other words, pathogenic microbes have now acquired an ability to withstand all drugs, which has emerged as the biggest challenge for the world to... | Translate the following English text to Kannada, preserving the original meaning and cultural context. |
44,530 | 10-15 | ತೀವ್ರತೆಯನ್ನು ಬದಲಾಯಿಸಿ: ತೀವ್ರತೆಯನ್ನು ತಗ್ಗಿಸಲು ವಿರಾಮಕ್ಕಾಗಿ 30 ಸೆಕೆಂಡುಗಳ ನಂತರ ಸ್ಟ್ಯಾಂಡ್ ಅಪ್ ಮಾಡಿ | Change the intensity: To reduce the intensity, take a 30 second break then stand up | Translate the following English text to Kannada, preserving the original meaning and cultural context. |
40,057 | 10-15 | ಈ 305.39 ಕೋಟಿಯಲ್ಲಿ ಕೇವಲ ದೇವಸ್ಥಾನದಲ್ಲಿರುವ ಕಾಣಿಕೆ ಡಬ್ಬಿಯಿಂದಲೇ 176 ಕೋಟಿ ಸಂಗ್ರಹವಾಗಿದೆ. | Of this 305.39 crore, 176 crore has been collected from the donation box in the temple itself. | Translate the following English text to Kannada, preserving the original meaning and cultural context. |
19,213 | 50-100 | ಈಶಾನ್ಯ ಭಾರತ+ ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ , ಹಿಮಾಚಲ ಪ್ರದೇಶ ಮತ್ತು ಉತ್ತರಖಂಡದಲ್ಲಿ ಜಿಎಸ್ಟಿ ನೋಂದಣಿ ಮಿತಿಯು 9-10 ಲಕ್ಷ ರೂಪಾಯಿಯಾಗಿದೆ. ಭಾರತದ ಉಳಿದ ಭಾಗಗಳಲ್ಲಿ ಈ ನೋಂದಣಿ ಮಿತಿಯು 19-20 ಲಕ್ಷ ರೂಪಾಯಿಯಾಗಿರುತ್ತದೆ. ಅಂದಾಜು 7-8 ದಶಲಕ್ಷ ವ್ಯವಹಾರಗಳು ಜಿಎಸ್ಟಿ ಮೂಲಕ ನೋಂದಾಣಿಯಾಗುವ ನಿರೀಕ್ಷೆಯಿದೆ. ಸುಮಾರು 50 ಲಕ್ಷಕ್ಕಿಂತ ಕಡಿಮೆ ವ್ಯವಹಾರ ಹೊಂದಿರುವ ಸಣ್ಣ ಮಧ್ಯವರ್ತಿ... | The GST registration limit in North Eastern India - Sikkim, Jammu and Kashmir, Himachal Pradesh and Uttarakhand is Rs 9-10 lakhs. In rest of India this registration limit is Rs 19-20 lakhs. Around 70-80 lakh businesses are expected to register under GST. Small traders with turnover of less than Rs 50 lakhs have been gi... | Translate the following English text to Kannada, preserving the original meaning and cultural context. |
18,074 | 50-100 | 20ನೇ ಶತಮಾನದ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಅನ್ವೇಷಣೆಯಾಗಿರುವ ಮೊಬೈಲ್ ಫೋನ್ ಬಳಕೆ ಇಂದು ಜಗತ್ತಿನಾದ್ಯಂತ ಸಾರ್ವತ್ರಿಕವಾಗಿದೆ. ಅಗತ್ಯತೆಯಾಗಿ ಮಾರ್ಪಟ್ಟಿದೆ. ವಿಶ್ವಸಂಸ್ಥೆಯ ಟೆಲಿಕಾಂ ಸಂಸ್ಥೆಯ ಸಮೀಕ್ಷೆ ಪ್ರಕಾರ ವಿಶ್ವದಾದ್ಯಂತ 600 ಕೋಟಿ ಮೊಬೈಲ್ ಫೋನ್ಗಳು ಬಳಕೆಯಲ್ಲಿವೆ. ಇನ್ನು ಭಾರತದಲ್ಲಿ ಕಳೆದ ವರ್ಷ ನಡೆಸಲಾದ ಸಮೀಕ್ಷೆ ಪ್ರಕಾರ ಶೇ. 88ರಷ್ಟು ಕುಟುಂಬಗಳು ಮೊಬೈಲ್ ಹೊಂದಿವೆ.... | Mobile phone usage, one of the most successful and popular innovations of the 20th century, is now ubiquitous worldwide. It has become a necessity. According to a survey by the United Nations telecom agency, there are 6 billion mobile phones in use worldwide. Further, according to a survey conducted in India last year,... | Translate the following English text to Kannada, preserving the original meaning and cultural context. |
8,916 | 100-200 | ಮತ್ತೊಂದೇ ಘಟ್ಟ, ನೇಚರ್ ಕ್ಯಾಂಪಿನ ದಂಡೆ! ಇದು ನಾನು ಹಿಂದೆ ನೋಡಿದಾಗ ಮೋಜುಗಾರರಿಗೆ ಏನೇನೂ ಒಗ್ಗದ ಶುದ್ಧ ಪ್ರಾಕೃತಿಕ ಸ್ಥಿತಿಯಲ್ಲಿತ್ತು. ಶಿಬಿರದಿಂದ ಸವಕಲು ಜಾಡು ಮಾತ್ರ. ತೆಳು ನೀರು, ಜವುಗು ನೆಲ ಮೆಟ್ಟಿದರಷ್ಟೇ ಹೊಳೆಪಾತ್ರೆ. ಅಂಚುಗಟ್ಟಿದ ವೈವಿಧ್ಯಮಯ ಸಸ್ಯರಾಜಿಯ ಚೌಕಟ್ಟು ಅನನ್ಯ ಸುಂದರ. ಎಲ್ಲೋ ಪೊದರಗೈ ಅಥವಾ ಹೊಳೆಯಲ್ಲೇ ನಿಂತಂತಿದ್ದ ಭಾರೀ ಮರದ ಬೇರಗಟ್ಟೆಯಷ್ಟೇ ಈಜುಡುಗೆಗೆ ಬದಲಲು ... | Yet another disappointment, the nature camp site! When I saw this earlier, it was in its pristine natural state, untouched by revelers. Just a sparse settlement of tents. Clear water, bare earth with a few footprints. The outline of diverse flora in a unique beauty. Massive tree roots here and there across the stream w... | Translate the following English text to Kannada, preserving the original meaning and cultural context. |
42,189 | 10-15 | ಆದಾಗ್ಯೂ, ಸುರಕ್ಷಿತ ವೈಯಕ್ತಿಕ ಜೀವನದ ಸಾಧನಕ್ಕಾಗಿ ನಿಮ್ಮ ಸಂಬಂಧದ ಬಗ್ಗೆ ಎಲ್ಲವನ್ನೂ ತಿಳಿಯಲು ಮುಖ್ಯವಾಗಿದೆ. | Still, it is important to know everything about your relationship for a safe private life. | Translate the following English text to Kannada, preserving the original meaning and cultural context. |
5,755 | 20-25 | ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಭಾಸ್ಕರ್ರಾವ್ ಅವರ ವಿಶೇಷ ಪ್ರಯತ್ನದಿಂದ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆಯ ಹತ್ಯೆಗೆ ಸ್ಕೆಚ್ ಹಾಕುತ್ತಿದ್ದ ಆರು ಮಂದಿ ಎಸ್ಡಿಪಿಐನ ಕಾರ್ಯಕರ್ತರನ್ನು ಬಂಧಿಸಲಾಗಿದೆ. | In Bengaluru, with the special efforts of Police Commissioner Bhaskar Rao, six SDPI activists who were plotting to assassinate MPs Tejasvi Surya and Chakravarti Sulibele have been arrested. | Translate the following English text to Kannada, preserving the original meaning and cultural context. |
26,721 | 50-100 | ಕುಶಾಲನಗರದ ಜನತಾ ಕಾಲೋನಿ ನಿವಾಸಿ ಆರ್. ರಾಮಚಂದ್ರ ಎಂಬವರ ಮೊಮ್ಮಗ 12 ವರ್ಷ ಪ್ರಾಯದ ಶಶಾಂಕ್ ನು ದಿನಾಂಕ 21-8-2016 ರಂದು ಬೆಳಿಗ್ಗೆ ಯಿಂದ ಸಂಜೆಯವರೆಗೂ ಮನೆಯಲ್ಲೆ ಇದ್ದು ನಂತರ ಸಮಯ 5-30 ಪಿ.ಎಂಗೆ ಅಡುಗೆ ಮನೆಯಲ್ಲಿ ಡಬ್ಬಿಯಲ್ಲಿದ್ದ 500/- ರೂಗಳನ್ನು ತೆಗೆದುಕೊಂಡು ಮನೆಯಿಂದ ಹೋದವನು ರಾತ್ರಿಯಾದರು ಮನೆಗೆ ಬಾರದೆ ಕಾಣೆಯಾಗಿರುತ್ತಾನೆಂದು ಫಿರ್ಯಾದಿ ಆರ್. ರಾಮಚಂದ್ರರವರು ನೀಡಿದ ದೂರಿನ ಮ... | R. Ramachandra, a resident of Janata Colony in Kushalanagar, filed a complaint that his 12-year-old grandson Shashank, who was at home from morning till evening on 21-8-2016, took Rs. 500 from a box in the kitchen around 5:30 PM and left the house. He has been missing since night, according to the complainant R. Ramach... | Translate the following English text to Kannada, preserving the original meaning and cultural context. |
44,563 | 10-15 | ಬಡ ಮೀನುಗಾರರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಲಕ್ಷಾಂತರ ರೂಪಾಯಿ ಪಾವತಿಸುವ ಸಾಮರ್ಥ್ಯ ಹೊಂದಿಲ್ಲ. | Poor fishermen do not have the capacity to pay lakhs of rupees in the tender process. | Translate the following English text to Kannada, preserving the original meaning and cultural context. |
18,056 | 50-100 | ಹೀಗೆಲ್ಲ ಬಸವಣ್ಣನವರು ತಮ್ಮನ್ನು ತಾವು ಪರಿಶುದ್ಧನೆಂದು ಸ್ಪಷ್ಟಪಡಿದ್ದರೂ ಕೆಲವರು ವಿನಾಕಾರಣ ಮೊಸರಲ್ಲಿ ಕಲ್ಲು ಹುಡುಕುವ ಯತ್ನದಲ್ಲಿ ತೊಡಗಿದರು. ಆಗಲೂ ಬಸವಣ್ಣ ಕೆರಳದೆ ತಮ್ಮ ಎಂದಿನ ಸೌಜನ್ಯದ ಭಾಷೆಯಲ್ಲಿಯೆ ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳಿರ್ದು ಎಂದು ಹೇಳುತ್ತ ಬಿಜ್ಜಳನನ್ನು ಭವಿ ಎಂದು ಜರೆಯುತ್ತಾರೆ. ಬಸವಣ್ಣನವರು ಯಾವ ರಾಜ ಬಿಜ್ಜಳನ ಅಡಿಯಲ್ಲಿದ್ದು ಕೆಲಸ ಮಾಡಬೇಕಾಗಿದೆಯೋ ಆತನನ್ನು... | Even though Basavanna himself had clearly stated that he was pure, some people tried to find fault with him unnecessarily. Even then Basavanna gently called the king Bijjala and addressed him as 'Bhavi' in his usual polite language. When we remember how Basavanna called whichever king he had to work under Bijjala as Bh... | Translate the following English text to Kannada, preserving the original meaning and cultural context. |
11,313 | 100-200 | ಶಿರಸಿ: ಸೋಂದಾ ಸ್ವರ್ಣವಲ್ಲಿಯಲ್ಲಿ ಶರನ್ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿದಿನ ನಡೆಸಿಕೊಂಡು ಬರುತ್ತಿದೆ. ಅ.13 ಇಂದು ಮೊದಲು ಸ್ವರ್ಣವಲ್ಲೀಯ ಕೇಂದ್ರ ಮಾತೃಮಂಡಲದ ಮಾತೆಯರು ಭಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇವರಿಗೆ ಕುಮಾರಿ ಗೀತಾ ಹಾರ್ಮೋನಿಯಂನಲ್ಲಿ ಹಾಗೂ ಕುಮಾರ ಪ್ರಜ್ಷಲ್ ಜೋಷಿ ತಬಲಾ ಸಾಥ್ ನೀಡಿದರು. ನಂತರದಲ್ಲಿ ಹುಲದೇವಸರದ ರಾಜೇಶ ಶಾಸ್ತ್ರಿಯವರ ಸಂಗೀತಕ್... | Shiras: Suvarnavalli is conducting cultural programs every day for the Sharannavaratri festival. Today, the 13th, the mothers of the Suvarnavalli Center sang bhajans first. Kumari Geetha accompanied them on the harmonium and Kumar Prajwal Joshi provided tabla accompaniment. After that, Satish Hegde of Eleshwar gave a v... | Translate the following English text to Kannada, preserving the original meaning and cultural context. |
23,716 | 50-100 | ಇಂತಹ ಪರಿಸ್ಥಿತಿಯ ನಡುವೆಯೇ ಅಂದು ಸಾಕಷ್ಟು ಮಹಿಳೆಯರು ವೈದ್ಯ ಪದವಿ ಪಡೆದರು. ಆದರೆ ಈಗ ವೈದ್ಯಕೀಯ ವಿದ್ಯಾಲಯ ಪ್ರವೇಶಕ್ಕೆ ಲಿಂಗ ನಿರ್ಬಂಧ ಇಲ್ಲ. ಆದರೆ ಕೆಳಹಂತದ ಕೆಲಸಗಳಲ್ಲಿಯೇ ವೈದ್ಯೆಯರು ಹೆಚ್ಚು ಕಾಣುತ್ತಾರೆ. ಪ್ರಾಕ್ಟೀಸಿನಲ್ಲಿ, ಮೇಲಿನ ಹಂತಗಳಿಗೆ ಹೋದಹಾಗೆ ಅವರ ಸಂಖ್ಯೆ ಇಳಿಮುಖವಾಗಿದೆ. ಮೆಡಿಕಲ್ ಕಾಲೇಜಿನ ಅಧಿಕಾರದ ಹುದ್ದೆಗಳು, ಮುಖ್ಯಸ್ಥರ ಹುದ್ದೆಗಳಲ್ಲಿ ಪುರುಷಾಧಿಪತ್ಯವೇ ಮೇಲುಗೈ... | Even in such circumstances, many women obtained medical degrees that day. But now there are no gender restrictions for admission to medical colleges. However, more women doctors are seen in lower level jobs. As they move up the ladder in practice, their numbers have declined. Male dominance prevails in positions of aut... | Translate the following English text to Kannada, preserving the original meaning and cultural context. |
45,471 | 10-15 | ದುರದೃಷ್ಟವಶಾತ್, ಈ ಗಾಳಿ, ಪ್ರವಾಹಗಳು, ಮತ್ತು ಅಲೆಗಳು ನಿಮ್ಮ ಮೇಲೆ ಇರುವಾಗ ವ್ಯವಹರಿಸಲು ಹೇಗೆ ತಿಳಿಯಲು ತುಂಬಾ ವಿಳಂಬವಾಗಿದೆ. | Unfortunately, it is too late to learn how to deal with these winds, floods, and waves when they are upon you. | Translate the following English text to Kannada, preserving the original meaning and cultural context. |
5,826 | 20-25 | ಅಕಿಶಿನೋದ ರಾಜಕುಮಾರಿ ಮಾಕೋ ಪ್ರೀತಿಗಾಗಿ ಬಹುದೊಡ್ಡ ತ್ಯಾಗವನ್ನೇ ಮಾಡಿದ್ದಾಳೆ. ಜನಸಾಮಾನ್ಯನನ್ನು ಮದುವೆಯಾಗಲು ರಾಜಕುಮಾರಿ ಪಟ್ಟವನ್ನೇ ತೊರೆದಿದ್ದಾಳೆ. ಮಾಕೋ, ಜಪಾನ್ ನ ದೊರೆ ಅಕಿಹಿಟೋನ ಹಿರಿಯ ಮೊಮ್ಮಗಳು. ಕಳೆದ 5 Read more… | Princess Akishino Mako made a huge sacrifice for love. The princess gave up her royal title to marry a commoner. Mako is the eldest daughter of Prince Akishino of Japan. For the past 5 years they have been dating despite the imperial household's disapproval. Finally, Mako has decided to follow her heart. She is getting... | Translate the following English text to Kannada, preserving the original meaning and cultural context. |
656 | 20-25 | ಅಲ್ಲದೆ ಸೋಮವಾರ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್, ಹರ್ಯಾಣ, ಚಂಡೀಗಢ, ದಿಲ್ಲಿಯ ಕೆಲವೆಡೆ ಸೋಮವಾರ ಬಿರುಗಾಳಿ ಹಾಗೂ ಗುಡುಗು ಮಿಂಚು ಸಹಿತ ಮಳೆಯಾಗಲಿದೆ . | In addition, on Monday there will be rain with gusty winds and thunderstorms in Jammu and Kashmir, Himachal Pradesh, Uttarakhand and Punjab, Haryana, Chandigarh, and some parts of Delhi. | Translate the following English text to Kannada, preserving the original meaning and cultural context. |
35,165 | 50-100 | ಅಡ್ವೆಂಚರ್ ರೋಬೊಟ್ಸ್, ಏರ್ ರೇಸರ್ಸ್, ಕ್ರೇಝಿ ಸೈನ್ಸ್ ವೀಕೆಂಡ್, ಕೆಮಿಕಲ್ ಮೇನಿಯಾ, ಎಲೆಕ್ಟ್ರಾನಿಕ್ಸ್ ಅಂಡ್ ಮೆಕಾನಿಕ್ಸ್, ಎಮರ್ಜೆನ್ಸಿ ರೂಮ್, ಫೊರೆನ್ಸಿಕ್ ಸೈನ್ಸ್- ಬಿಎ ಸ್ಪೈ, ಜೂನಿಯರ್ ಮ್ಯಾಥ್ ಚಾಂಪ್ಸ್, ಲೆಗೊ ಟಾಯ್ಮೇಕಿಂಗ್, ಮ್ಯಾಥ್ಸ್ ಮಾಸ್ಟರ್ಸ್, ಪ್ಯಾಟರ್ನ್ಸ್ ಇನ್ ನೇಚರ್, ಪಾಂಗಿ ಪೋಷನ್ಸ್, ಸೋಲಾರ್ ಎನರ್ಜಿ ಅಂಡ್ ವಿಂಡ್ ಪವರ್, ಸೌಂಡ್ ಅಂಡ್ ಲೈಟ್ ಶೇಪ್ಸ್, ಸ್ಪ್ಲಾಟ್ ಟಾ... | Adventure Robots, Air Racers, Crazy Science Weekend, Chemical Mania, Electronics and Mechanics, Emergency Room, Forensic Science- BA Spy, Junior Math Champs, Lego Toymaking, Maths Masters, Patterns in Nature, Pangy Potions, Solar Energy and Wind Power, Sound and Light Shapes, Splatter Tastic, The Coldest Show on Earth,... | Translate the following English text to Kannada, preserving the original meaning and cultural context. |
41,130 | 10-15 | ವಿಧಾನವನ್ನು ಬಯಸಿದ ಭಾಗವನ್ನು ಕಡೆಗೆ ಪ್ಲಾಸ್ಮಾ ಹರಿವನ್ನು ಅವಧಿಯಲ್ಲಿ ಸ್ಥಳೀಯ ಕರಗುವಿಕೆಯಲ್ಲಿ ಒಳಗೊಂಡಿದೆ. | The desired portion of the part included local solidification in the plasma flow over time. | Translate the following English text to Kannada, preserving the original meaning and cultural context. |
10,004 | 100-200 | 'ಅಮೃತಮತಿ: ಸ್ತ್ರೀವಾದಿ ನೆಲೆಯಲ್ಲಿ' ಎಂಬ ಬರಹ ಕಮಲಾ ಹಂಪನಾ ಮನೋಭೂಮಿಕೆಯನ್ನು ಅರಿಯಲು ಸೂಕ್ತ ಬರಹವಾಗಿದೆ. ಈ ಬರಹದಲ್ಲಿ ಅವರು ಜಿ. ರಾಜಶೇಖರ ಅವರ ಬರಹವನ್ನೊಂದು ಉಳಿದು ಇತರ ಎಲ್ಲಾ ಪ್ರಮುಖ ವಿಮರ್ಶಾ ಲೇಖನಗಳನ್ನೂ ಪರಿಗಣಿಸಿದ್ದಾರೆ. ನೀತಿ-ಅನೀತಿ, ಅಸ್ಮಿತೆ, ಸಂಘರ್ಷ ಹೀಗೆ ಸಾಗಿ ಬಂದ ಹಲವು ವಿಚಾರಗಳನ್ನು ಚರ್ಚಿಸುತ್ತಾ ಕಮಲಾ ಅವರು ಅಮೃತಮತಿಯ ಒಳತೋಟಿಯನ್ನು ಕಾವ್ಯನ್ಯಾಯದಿಂದ ಅರಿಯಬೇಕು ಎನ... | Amritamati: In a feminist perspective' is an appropriate essay to understand Kamala Hampana's mindset. In this essay, she considers G. Rajashekhara's essay as well as all other major critical writings. Discussing various issues like ethics-unethics, identity, conflict etc, Kamala says Amritamati's inner world has to be... | Translate the following English text to Kannada, preserving the original meaning and cultural context. |
End of preview. Expand in Data Studio
README.md exists but content is empty.
- Downloads last month
- 7